ದಕ್ಷಿಣ ಭಾರತದವರಿಗೂ ರಾಮನಿಗೂ ಯಾವುದೇ ಸಂಭಂದ ಇಲ್ಲ..
ನಮ್ಮ ನೆಲಮೂಲದ ದೇವರುಗಳು ಮಾರಮ್ಮ, ಬೀರಮ್ಮ, ಪಟಾಲಮ್ಮ, ಮಾದಪ್ಪ, ಕಬ್ಬಾಳಮ್ಮ, ನಂಜುಂಡೇವ್ವರ, ಈಶ್ವರ ಇವುಗಳು ಮಾತ್ರ ನಮ್ಮ ಸಂಸ್ಕೃತಿಯ ದೇವರುಗಳು..
#dravidian
ಈ ಶ್ರಮಿಕರನ್ನು ಇದೇ ಮೊದಲು ನಾನು ಬಸ್ ನಲ್ಲಿ ಕಂಡಿದ್ದು. ದುಬಾಸಿ ಪಾಲ್ಯದಲ್ಲಿ ಹತ್ತಿಕೊಂಡ ಈ ಸ್ವಚ್ಚ ಕಾರ್ಮಿಕರು ಪಂತರಪಾಳ್ಯ, ನಾಯಂಡಹಳ್ಳಿ, BHEL ಸ್ಟಾಪ್ ಬರುವಷ್ಟರಲ್ಲಿ ಎಲ್ಲರು ಇಳಿದುಕೊಂಡಿದ್ದರು.
ಇಷ್ಟು ದಿನ ನಡೆದುಕೊಂಡು ಓಡಾಡುತ್ತಿದ್ರಿ, ಈಗ ಬಸ್ ಹತ್ತಿದ್ದೀರಿ ಅಂತ ನಗುತ್ತಲೇ ಕಂಡಾಕ್ಟರ್ ಟಿಕೆಟ್ ಕೊಡುತ್ತಿದ್ದರು.
-ಪ್ರಜೆ
ದೇಶಕ್ಕೆ ಕೀರ್ತಿ ತಂದುಕೊಟ್ಟ ಕ್ರೀಡಾಪಟುಗಳ ಮೇಲೆ ಬಿಜೆಪಿ ನಾಯಕನಿಂದ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ವಿರುದ್ಧ ನೈಜ ದೇಶಪ್ರೇಮಿಗಳು ಧ್ವನಿಗೂಡಿಸ ಬೇಕಿದೆ..
#BjpGoons
#RssRapists
#KesariKamukaas
ಹಿಜಾಬ್ ಬ್ಯಾನ್ ಮಾಡಲೊರಟ ಹಿಂದುತ್ವದ ಪುಡಂಗುಗಳು. ಇಂದು ಅದೇ ಹಿಜಾಬ್ ಧಾರಿಣಿ ಸಂವಿಧಾನದತ್ತ ಅಧಿಕಾರಿಣಿಯ ಎದುರು ಕೈ ಮುಗಿದು ನಾಮಪತ್ರ ಸಲ್ಲಿಸಬೇಕಾಯಿತು.
This is the power of constitution
#jaibheem
#hijab
ಒಬ್ಬ ಚಾಯ್ ಮಾರಿದ ಅವಿದ್ಯಾವಂತನೇ ಸುಳ್ಳು ಹೇಳಿಕೊಂಡು ದೇಶ ಆಳಬೇಕಾದ್ರೆ.. ಇನ್ನು ಡಿಗ್ರಿ ಮಾಡಿರೋ ವಿದ್ಯಾವಂತ ರಾಹುಲ್ ಗಾಂಧಿ ದೇಶ ನಡೆಸೋದಿಲ್ವಾ :: ಪ್ರಬುದ್ಧ ಪ್ರಜೆ
#BjpLies
#ModiJumla
ಸಾಕಷ್ಟು ಜನ ನನ್ನ ಆರೋಗ್ಯ ವಿಚಾರಿಸಲು ಕರೆ ಮಾಡುತ್ತಿದ್ದೀರಿ..
ನನ್ನ ಆರೋಗ್ಯ ತೀವ್ರ ಹದಗೆಟ್ಟಿರುವುದರಿಂದ ನನ್ನ ಕೈನಲ್ಲಿ ಮಾತನಾಡಲು ಸಾಧ್ಯವಾಗುತ್ತಿಲ್ಲ.. ಕ್ಷಮೆ ಇರಲಿ..
ನಿಮ್ಮೆಲ್ಲರ ಕಾಳಜಿ, ಪ್ರೀತಿಗೆ ಶರಣು...💕🙏
ಆದಷ್ಟು ಬೇಗ ಹುಷಾರಾಗಿ ಬರ್ತಿನಿ...👍
#comeback
ಪ್ರಜ್ಞಾವಂತ ಮತದಾರರ ಪ್ರಶ್ನೆಗಳಿಗೆ ಕಕ್ಕಬಿಕ್ಕಿಯಾದ ಗ್ರಾಮ ಸಿಂಹ..
ನಿಮ್ಮದೇ ಮಾಧ್ಯಮದವರ ಮುಂದೆ , ತಮ್ಮದೇ ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂಗೆ ಬೊಗಳೋದಲ್ಲಾ , ಈಗ ಜನರ ಮಧ್ಯೆ ನಿಂತು ಉತ್ತರಿಸು, ತೋರಿಸು ನಿನ್ನ ಪೌರುಷನ..
#bjpfailsinindia
#BJPGoons
ನಿಜವಾದ ದೇಶಪ್ರೇಮಿಗಳು ಇಂತಹ ಪ್ರಬುದ್ಧತೆಯುಳ್ಳವರು, ಎಂಟು ವರ್ಷಗಳ ಹಿಂದೆ ನಾನು ಸಹ ಈ ರೀತಿಯ ಯೋಚನೆಯಲ್ಲೆ ಮಾತಾಡೋದು ಶುರು ಮಾಡಿದೆ..
ಈಗ ಈ ಕಿತ್ತೋದ್ ಧರ್ಮಾಂಧಾತೆಯ ವ್ಯವಸ್ಥೆಯಲ್ಲಿ ಸತ್ಯ ಹೇಳುವ ನಮ್ಮಂತವರನ್ನೆ ಕೆಟ್ಟದಾಗಿ ಬಿಂಬಿಸುತ್ತಾರೆ..
ಆದರೂ ಸಹ ನನ್ನ ಮನಸ್ಸಿಗೆ ನಾನು ಮೋಸ ಮಾಡಿಕೊಳ್ಳುವುದಿಲ್ಲ..
#NewIndia
ಮೊದಲು ನಿನ್ನ ರಾಜ್ಯದವರನ್ನು ಇಲ್ಲಿಂದ ಕರೆಸಿಕೊಂಡು ಉದ್ಯೋಗ ಕೊಡಪ್ಪ ರಾಜ..
ಇಲ್ಲಿ ಪಾನಿಪುರಿ, ಜಿಲೇಬಿ, ಕಚೋರಿ ಹಾಕ್ಕೊಂಡು ಬೀದಿ ಬೀದಿ ತಿರುಗ್ತವೇ ನಿಮ್ಮ ರಾಮ ರಾಜ್ಯದವರು..
#BJPFailsindia
RSS ಒಡೆತನದ ಬಿಜೆಪಿ ಪಕ್ಷ ನಾಗಪುರದಿಂದ 200 ಜನರ ಟೀಮ್ ಕರೆಸಿದರೇನಂತೆ.. ಸಿದ್ದರಾಮಯ್ಯ ಪರ ನನ್ನಂತಹ ಸಾವಿರಾರು ಕನ್ನಡಿಗರು ಅಖಾಡಕ್ಕೆ ಇಳಿದಿದ್ದೇವೆ...!!
#ElectionCampaign
#Elections2023
ಈ ದಿಟ್ಟ ಮಹಿಳೆಯ ಹಿಂದೆ ಬಾಯ��� ಬಡ್ಕೊಂತ್ತಿರೋ ಹುಡುಗರ ಮನಸ್ಥಿತಿ ನೋಡಿ ಎಷ್ಟು ವಿಕೃತವಾಗಿ ವರ್ತಿಸುತ್ತಿದೆ. ಆಕೆಯ ಪ್ರಶ್ನೆಗಳಿಗೆ ಉತ್ತರ ಕೊಡುವ ಯೋಗ್ಯತೆ ಒಬ್ಬನಲ್ಲೂ ಕಾಣದೆ ಇರುವುದೇ ಮೋದಿಯ ಭಂಡವಾಳ..
#KesariZombies
#ModiBhakthas
ಈ ದೇಶದ ಬಹುಸಂಖ್ಯಾತರಾದ OBC, SCST ಜನರಿಗೆ ವಿಧ್ಯೆ ನೀಡಿದ್ದು ಕ್ರೈಸ್ತರ "ಶಾಲೆ"ಗಳೇ ಹೊರೆತು ಇಲ್ಲಿನ so called ಹಿಂದೂ ಅನುಸ್ಕೊಂಡಿರೋ ಬ್ರಾಮನ್ಯದ ಗುರುಕುಲದ "ಶಾಖೆ"ಗಳಲ್ಲ..
#Manuvaadi
#kuvempu
ಪರವಾಗಿಲ್ಲ ಸರ್ ಕನ್ನಡ ಭಾಷೆ ಆಯಾ ಜಿಲ್ಲೆ ಊರುಗಳಿಗೆ ಸಂಬಂಧಪಟ್ಟಂತೆ ಹಲವಾರು ರೀತಿಯಲ್ಲಿ ಬಳಕೆಯಾಗುತ್ತಿದೆ. ನೀವು ಮಾತನಾಡಿರುವುದು ಕನ್ನಡ ಭಾಷೆಯೇ ಹೊರತು ಹಿಂದಿ ಅಥವಾ ಇಂಗ್ಲಿಷ್ ಅಲ್ಲ. ಭಾಷಾಭಿಮಾನ ಕೇವಲ ಮಾತನಾಡುವ ರೀತಿಯಲ್ಲ, ಹೃದಯದಿಂದ ಮನಸಿಂದ ಬರುವ ಅಭಿಮಾನದ ಭಾವ ಕೂಡ ಮುಖ್ಯ.
ನೀವೂ ಕನ್ನಡಿಗರೇ💛❤️ ಮುಂದುವರೆಯಿರಿ..
@utkhader
ಭ್ರಷ್ಟ ಬಿಜೆಪಿ ಸರ್ಕಾರ ತಲೆಗೆ ಸಾವಿರ ಕೊಟ್ಟು ಜನರನ್ನು ಕರೆದರೂ ಕೂಡ ಮೋದಿ ರ್ಯಾಲಿಗೆ ಜನ ಸೇರಲೇ ಇಲ್ಲ..
ಮಂಡ್ಯದವರು ನಿಜಕ್ಕೂ ಸ್ವಾಭಿಮಾನಿಗಳು..👍
#BjpPolitics
#Bjplies
#BjpLootsIndia
ಮಿಥುನ್ ಚಕ್ರವರ್ತಿ ಸೂಲಿಬೆಲೆಯ ತಂದೆತಾಯಿಯನ್ನು ನೋಡಿಕೊಳ್ತಿರೋದು ಮುಸ್ಲಿಂ ಕುಟುಂಬ, ಹಾಗೆ ಚಕ್ರವರ್ತಿ ಸೂಲಿಬೆಲೆಯ ತಂದೆತಾಯಿಗೆ ಮಗನ ಜಾಗ ಪೂರೈಸಿದ್ದು ಕೂಡ ಒಬ್ಬ ಮುಸ್ಲಿಂ ಹುಡುಗ..
ಮುಕ್ಕೋಟಿ ದೇವರ ಪೂಜಿಸುವ ಮುನ್ನ ಹೆತ್ತವರನ್ನು ಚೆನ್ನಾಗಿ ನೋಡ್ಕೊಳೋದೇ ಧರ್ಮ..
#BjpBrokers
#BjpAgentChakku
ಮೇ ನಾಲ್ಕು ... 1799
ಅಂದ ಹಾಗೆ... ಇವತ್ತಿಗೆ ಸರಿಯಾಗಿ ಇನ್ನೂರಾ ಇಪ್ಪತ್ತ ಐದು ವರ್ಷದ ಕೆಳಗೆ ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೆ ಆಂಗ್ಲೋ ಮೈಸೂರು ಯುದ್ಧದಲ್ಲಿ ಹೋರಾಡುತ್ತಾ ವೀರಮರಣವನ್ನಪ್ಪಿದ ಮೈಸೂರಿನ ಹುಲಿ ಹಜರತ್ ಟಿಪ್ಪು ಸುಲ್ತಾನರಿಗೆ ಭಾವಪೂರ್ಣ ನಮನ...
#TippuSulthan
ಶೂದ್ರದಲಿತ ಹೆಣ್ಣು ಮಕ್ಕಳು ಕೇವಲ ಸೊಂಟದ ಕೆಳಗೆ ಮಾತ್ರ ಬಟ್ಟೆ ಧರಿಸಬೇಕು ಅನ್ನೋ ಬ್ರಾಮನ್ಯದ ಗೊಡ್ಡು ಸಂಪ್ರದಾಯಕ್ಕೆ ತೀಲಾಂಜಲಿ ಹಾಡಿ ಕೆಳವರ್ಗದ ಹೆಣ್ಣು ಮಕ್ಕಳ ಮಾನ ಕಾಪಾಡಲು ರೇಷ್ಮೆಯ ಬಟ್ಟೆ ತೊಡಿಸಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ರವರ ಜನನ ಜಾಗೃತಿಯ ಸವಿ ನೆನಪು..
#JaiBheem
#Tippusulthan
#MysureTiger
ಪೆಟ್ರೋಲ್ 1000 ಆದ್ರೂ ಪರ್ವಾಗಿಲ್ಲ,,
ಸಿಲೆಂಡರ್ 2000 ಆದ್ರೂ ಪರ್ವಾಗಿಲ್ಲ,,
ನಾನು ಬಿಜೆಪಿಗೆ ವೋಟ್ ಹಾಕೋದು,,
ನಮಗೆ ದೇಶ ಮುಖ್ಯ, ಅಂತಿದ್ದ ದೇಶಪ್ರೇಮಿಗಳೆಲ್ಲಾ ನಾನು ಕಳೆದ ಏಪ್ರಿಲ್ ತಿಂಗಳ ಕರೆಂಟ್ ಬಿಲ್ ಕೂಡ ಕಟ್ಟಲ್ಲ ಅಂತ ಹುಚ್ಚಾಟ ಆಡುತ್ತಿದ್ದಾವೆ..
#KesariGoons
#ModiBhakths
ಕೊಲೆ ಮಾಡಿದ ಘಟನೆ ಮತ್ತು ಸಮಯ ನೋಡಿದರೆ ಎಷ್ಟು ಪುಕ್ಕಲುತನದ ಜನ ಮತ್ತು ಸಮಾಜ ಇದೆ ಎಂದು ಅರಿವಾಗುತ್ತದೆ.
ಯಾವುದೇ ಧರ್ಮ ಜಾತಿಯವರಾಗಲಿ ಒಟ್ಟಾಗಿ ಇಂತಹ ಕ್ರಿಮಿನಲ್ಗಳನ್ನು ಎದುರಿಸುವ ಸಮಾಜ ಬೇಕು, ಸಾಹಸ ಮೆರೆಯಬೇಕು,
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸಹೋದರಿ ನಿನ್ನ ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಲಿ🙏🙏
ಸಿದ್ದರಾಮಯ್ಯನವರು ಅನ್ನಭಾಗ್ಯನಲ್ಲಿ ಉಚಿತವಾಗಿ ಕೊಡಬೇಕಿದ್ದ ಅಕ್ಕಿಯನ್ನು.. ಮೋದಿ ರಾಜ್ಯಸರ್ಕಾರಕ್ಕೆ ಕೊಡದೇ.. ಈಗ ಚುನಾವಣಾ ಸಮಯದಲ್ಲಿ ಕೆಜಿಗೆ 29ರೂಪಾಯಿಯಂತೆ ಜನಕ್ಕೆ ಕೊಟ್ಟು ಹಣ ಲೂಟಿ ಮಾಡುತ್ತಿದ್ದಾರೆ..
#BjpLootsIndia
ಹುಬ್ಬಳ್ಳಿಯಲ್ಲಿ ನೇಹಾ ಮೇಲೆ ಹೇಗೆ ಅಟ್ಯಾಕ್ ಆಯ್ತೋ ಅದೇ ರೀತಿ 5ವರ್ಷಗಳ ಹಿಂದೆ ಬೆಂಗಳೂರಿನಲ್ಲೂ ಸಹ ಶಾಲಾ ಆವರಣದಲ್ಲಿ ವಿಧ್ಯಾರ್ಥಿನಿ ಮೇಲೆ ಒಬ್ಬ ಪಾಗಲ್ ಪ್ರೇಮಿ ಸುತ್ತಿಗೆ ಮತ್ತು ಡ್ರ್ಯಾಗರ್ನಿಂದ ಕೊಲ್ಲಲು ಪ್ರಯತ್ನಿಸುತ್ತಿದ್ದ
ನಾನು ಅಲ್ಲೇ ಪಾಸ್ ಆಗ್ತಿದ್ದೇ , ನೋಡಿ ಅವನನ್ನು ತಡೆದು ಆ ವಿಧ್ಯಾರ್ಥಿನಿಯನ್ನು ಕಾಪಾಡಿದ್ದೆ.
#ATTACK
ಮೊಬೈಲ್ ಅಂಗಡಿ ಮಾಲೀಕ ಮಾರ್ವಾಡಿ ಮುಕೇಶ್ ಡೂಪ್ಲಿಕೇಟ್ ವಸ್ತು ಮಾರಿ,(ಹುಡುಗನ ಕೈಯಲ್ಲಿ ವಸ್ತು ಇದೆ) ವಿಚಾರಿಸಲು ಬಂದ ಹುಡುಗರ ಮೇಲೆ ಹಲ್ಲೆಗೆ ಮುಂದಾಗ್ತಾನೆ, ಕ್ರಿಯೆಗೆ ಪ್ರತಿಕ್ರಿಯೆಯಾಗಿ ಹುಡುಗರು ಹೊಡೆದಾಡಿದ್ದಾರೆ..
ಇದರಲ್ಲಿ ಕೋಮು ಘರ್ಷಣೆ ಇಲ್ಲ, ಮುಕೇಶ್ ಯಾವುದೆ ಪೂಜೆ ಮಾಡ್ತಾ ಇರಲಿಲ್ಲ ದುಡ್ಡು ಎನಿಸುತ್ತ ಇದ್ದ..
#BjpLies
So called ರಾಷ್ಟ್ರೀಯವಾದಿ ಪತ್ರಕರ್ತರು ಎಂದು ಹೇಳಿಕೊಳ್ಳುವ ಮೋದಿ ಸರ್ಕಾರದ ಭಟ್ಟಂಗಿ ಸುದ್ದಿ ಮಾಧ್ಯಮಗಳೆ ಈ ರಮಾಕಾಂತ್ನಾ ನೋಡಿಯಾದರೂ ಸ್ವಲ್ಪ ನೈಜ ಜರ್ನಲಿಸಂ ಕಲಿಯಿರಿ..
#GodiMedia
ಮೋದಿ ಸರ್ಕಾರ ಶ್ರೀಮಂತರಿಗೆ ವರ್ಷಕ್ಕೆ ಎರಡು ಲಕ್ಷ ಕೋಟಿಯಷ್ಟು ಆದಾಯ ತೆರಿಗೆ ಕಮ್ಮಿ ಮಾಡಿ ಜೊತೆಗೆ ವರ್ಷಕ್ಕೆ ಎರಡು ಲಕ್ಷ ಕೋಟಿ ಸಾಲ ಮನ್ನ ಮಾಡಿ ಈಗ ಕಾಂಗ್ರೆಸ್ ಸರ್ಕಾರದ ಬಡಪರ ಯೋಜನೆಗಳನ್ನು ಪ್ರಶ್ನಿಸುವುದರಲ್ಲೆ ತಿಳಿಯುತ್ತದೆ ಈ ಬಿಜೆಪಿ ಸರ್ಕಾರ ಕಾಲಧನಿಕರ ದಲ್ಲಾಳಿಗಳ ಸರ್ಕಾರವೆಂದು..
#BJPHataoDeshBachao
#ModiGovernment
ತೆರಿಗೆ, ತೆರಿಗೆ ಅಂತ ನಮ್ಮ ಮನೆ ಹಾಳ್ ಮಾಡೋಕ್ ನಿಂತಿದೀರಾ? ಪೊಲೀಸ್ ಎದುರಲ್ಲೇ ಚಾಲಕ ಗರಂ..!!
ಮೋದಿ ಸರ್ಕಾರದ ದುಬಾರಿ ರಸ್ತೆ ಶೂಲ್ಕದ ವಿರುದ್ಧ ತಿರುಗಿ ಬಿದ್ದ ಸಾರ್ವಜನಿಕರು..
Source Video Digvijay News
SO CALLED ಶ್ರೇಷ್ಟರು ಎಂದು ಕರೆಸಿಕೊಳ್ಳುವವರು ಈ ದೇಶದ OBC, SCST ಜನರ ರಕ್ತದ ಮೇಲೆ ಮಂದಿರ ಕಟ್ಟಿ ಈಗ ಅದೇ ಮಕ್ಕಳನ್ನು ಮುಂದಿಟ್ಟುಕೊಂಡು ಧರ್ಮದ ರಾಜಕೀಯ ಮಾಡ್ತಿರೋದು ಈ ದೇಶದ ದುರಂತ..
#Rss
#Bjp
#BRAHMANISM