DCP West Bengaluru Profile Banner
DCP West Bengaluru Profile
DCP West Bengaluru

@DCPWestBCP

Followers
63,613
Following
163
Media
1,685
Statuses
3,174

Official Twitter account of DCP, West Division (ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ)Dial Namma-112 in case of emergency, Help us to serve you better @BlrCityPolice

Bengaluru, India
Joined September 2014
Don't wanna be here? Send us removal request.
Explore trending content on Musk Viewer
@DCPWestBCP
DCP West Bengaluru
25 days
@nihihiti @Olacabs @ola_supports @BlrCityPolice The Auto Driver has been apprehended by Magadi Road Police.Action is being initiated for the offence committed as per law.
Tweet media one
Tweet media two
944
578
4K
@DCPWestBCP
DCP West Bengaluru
3 years
ವಿಜಯನಗರ ಪೊಲೀಸ್ ಠಾಣೆಯ ಬಳಿ ಅಸಹಾಯಕರಾಗಿ ಕಂಡ ಅಂಧ ದಂಪತಿಗಳ ಜೀವನ ನಿರ್ವಹಣೆಗಾಗಿ ದಿನಸಿ ಪದಾರ್ಥಗಳನ್ನು & ಅವರ ಇಬ್ಬರು ಪುಟ್ಟ ಮಕ್ಕಳ ಪೋಷಣೆಗಾಗಿ ಅಗತ್ಯವಿದ್ದ ಸಾಮಾಗ್ರಿ & ಔಷಧಿಗಳನ್ನು ಪೂರೈಸುವ ಮೂಲಕ ಮಾನವೀಯತೆ ಮೆರೆದ ಶ್ರೀ.ಮನು, ಪಿ.ಎಸ್.ಐ @VijayanagaraPS ರವರನ್ನು ತುಂಬು ಹೃದಯದಿಂದ ಶ್ಲಾಘಿಸುತ್ತೇವೆ @BlrCityPolice .
Tweet media one
77
182
2K
@DCPWestBCP
DCP West Bengaluru
6 years
ಲಿಂಗೈಕರಾದ ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. 💐 ದು:ಖದಲ್ಲಿರುವ ಸಮಸ್ತ ಭಕ್ತಾಭಿಮಾನಿಗಳ ಶೋಕದಲ್ಲಿ ನಾವು ಸಹ ಭಾಗಿ. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲರ ಹಿತಕ್ಕಾಗಿ ದುಡಿದ ಮಹಾನ್ ಚೇತನ ನಡೆದಾಡುವ ದೇವರು Shri #ShivakumaraSwamiji 🙏🏻
Tweet media one
29
157
1K
@DCPWestBCP
DCP West Bengaluru
5 years
ಸೂರ್ಯನೊಬ್ಬ, ಚಂದ್ರನೊಬ್ಬ, ರಾಜನೊಬ್ಬ, ಈ ರಾಜನು ಒಬ್ಬ #ಡಾ_ರಾಜಕುಮಾರ್ ಅಣ್ಣಾವ್ರ ಜನ್ಮದಿನದ ಸವಿನೆನಪು 💛❤ Tributes to #DrRajKumar on his Birth anniversary.
Tweet media one
21
115
1K
@DCPWestBCP
DCP West Bengaluru
5 years
ಮೇಜಸ್ಟಿಕ್ ಪ್ರದೇಶದಲ್ಲಿ ಬಿಬಿಎಂಪಿ ಸಹಯೋಗದೊಂದಿಗೆ ಘನ ನ್ಯಾಯಾಲಯದ ಆದೇಶದ ಮೇರೆಗೆ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿ, ಪಾದಚಾರಿ ಮಾರ್ಗಗಳನ್ನು ಸುಗಮಗೊಳಿಸಲಾಗಿದೆ. @BlrCityPolice @BBMPCOMM #Majestic
Tweet media one
Tweet media two
Tweet media three
Tweet media four
157
112
1K
@DCPWestBCP
DCP West Bengaluru
6 years
ಯಾರು ನೀರಿನಿಂದ ಸ್ನಾನ ಮಾಡುತ್ತಾನೋ ಅವನು ಕೇವಲ ಬಟ್ಟೆಯನ್ನು ಮಾತ್ರ ಬದಲಿಸುತ್ತಾನೆ..... ಆದರೆ ಯಾರು ಬೆವರಿನಿಂದ ಸ್ನಾನ ಮಾಡುತ್ತಾನೋ ಅವನು ಇತಿಹಾಸವನ್ನೇ ಬದಲಿಸುತ್ತಾನೆ. #ಶುಭರಾತ್ರಿ #ಶುಭಸಂದೇಶ
70
143
1K
@DCPWestBCP
DCP West Bengaluru
6 years
ಸರಗಳ್ಳನನ್ನು ಹಿಡಿದು ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದ ಜ್ಞಾನಭಾರತಿ ಪೊಲೀಸ್ ಠಾಣೆಯ ಸಿಬ್ಬಂದಿ ಶ್ರೀ.ಚಂದ್ರಕುಮಾರ್ ರವರಿಗೆ ಅತ್ಯುತ್ತಮ ಕರ್ತವ್ಯವನ್ನು ಗುರುತಿಸಿ ಒಂದು ಲಕ್ಷ ನಗದು ಬಹುಮಾನ, ಒಂದು ಪಲ್ಸರ್ ಬೈಕ್ ಮತ್ತು ರಜೆಯೊಂದಿಗೆ ಕುಟುಂಬ ಸಮೇತ ಪ್ರವಾಸ ಆಯೋಜಿಸುವುದರ ಮೂಲಕ ಗೌರವಿಸಲಾಯಿತು. #Rewarded #ChandraKumarHC
Tweet media one
Tweet media two
Tweet media three
Tweet media four
116
126
1K
@DCPWestBCP
DCP West Bengaluru
5 years
ಯಶಸ್ವಿ ಮತದಾನಕ್ಕಾಗಿ ಹಗಲು-ಇರುಳು ಶ್ರಮಿಸಿದ ಎಲ್ಲಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು, ಅರೆಸೇನಾ ಪಡೆ, ಗೃಹರಕ್ಷಕ ದಳ ಹಾಗೂ ಚುನಾವಣೆ ನಿಯೋಜಿತ ಎಲ್ಲಾ ಅಧಿಕಾರಿ ಸಿಬ್ಬಂದಿವರ್ಗದವರಿಗೆ ಧನ್ಯವಾದಗಳು #GotInked #LokSabhaElections2019
Tweet media one
27
81
1K
@DCPWestBCP
DCP West Bengaluru
5 years
ತುಂಬ ಒಳ್ಳೆಯ ಪುಸ್ತಕಗಳನ್ನು ಓದುವುದೆಂದರೆ ಹಿಂದಿನ ಶತಮಾನಗಳ ಅತ್ಯುತ್ತಮ ಮನಸ್ಸುಗಳ ಜತೆ ಸಂವಾದಿಸಿದಂತೆ.
Tweet media one
17
77
1K
@DCPWestBCP
DCP West Bengaluru
5 years
ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯಲಾಗುವುದಿಲ್ಲ.
Tweet media one
17
73
1K
@DCPWestBCP
DCP West Bengaluru
6 years
ಅತ್ಯಂತ ಸಜ್ಜನ, ಶುದ್ಧ ಹಸ್ತ, ಕರ್ತವ್ಯವೇ ದೇವರೆಂದು ತಿಳಿದ ಮಹಾನ್ ಮಾನವತಾವಾದಿಯಾಗಿದ್ದ ನಮ್ಮೆಲ್ಲರ ನಲ್ಮೆಯ ಶ್ರೀ. ಮಧುಕರ ಶೆಟ್ಟಿ ಯವರ ಆತ್ಮಕ್ಕೆ ‌ಶಾಂತಿ ದೊರಕಲಿ. ಸರ್ ನಿಮ್ಮ ಅಕಾಲಿಕ ಮರಣ ನಮಗೆ ನೋವುಂಟು ಮಾಡಿದೆ. ಇವರ ಅಗಲಿಕೆ‌ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ಕರುಣಿಸಲಿ. #RIP #ShriMadhukarShetty 🙏🏻💐
Tweet media one
103
154
1K
@DCPWestBCP
DCP West Bengaluru
6 years
#ಭಾವಪೂರ್ಣ_ಶ್ರದ್ಧಾಂಜಲಿ ಕನ್ನಡ ಚಲನಚಿತ್ರ ನಟ ಹಾಗೂ ಅಪರೂಪದ ವ್ಯಕ್ತಿತ್ವದ ರಾಜಕಾರಣಿ ಅಂಬರೀಶ್ ರವರ ಅಕಾಲಿಕ ಮರಣ ಅಪಾರ ದುಃಖವನ್ನುಂಟುಮಾಡಿದೆ. ಈ ದುಃಖವನ್ನು ‌ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ದೇವರು ಕರುಣಿಸಲಿ. #RIP #Ambareesh #Condolences @BlrCityPolice
Tweet media one
Tweet media two
Tweet media three
21
104
1K
@DCPWestBCP
DCP West Bengaluru
3 years
ತೀವ್ರ ಅವಶ್ಯಕತೆ ಇದ್ದಲ್ಲಿ ಮಾತ್ರ ಮನೆಯಿಂದಾಚೆ ಬನ್ನಿ 🙏🏻
26
88
1K
@DCPWestBCP
DCP West Bengaluru
3 years
ಶೋಕತಪ್ತ ಸಮಯದಲ್ಲಿ @BlrCityPolice ಜೊತೆ ಸಹಕರಿಸಿದ ತಮಗೆಲ್ಲರಿಗೂ ಧನ್ಯವಾದಗಳು🙏🏻 #PuneetRajkumar #Appu
8
64
1K
@DCPWestBCP
DCP West Bengaluru
6 years
ನೀವಿನ್ನೂ ಯುವಕ, ಯುವತಿಯರಾಗಿದ್ದಲ್ಲಿ ಕಲಿಯುವುದಕ್ಕಾಗಿ ಕೆಲಸ‌ ಮಾಡಿ, ಗಳಿಸುವುದಕ್ಕಾಗಿ‌ ಅಲ್ಲ. ಕಲಿಯುವ‌ ವಯಸ್ಸಿನಲ್ಲಿ ಗಳಿಕೆಗೆ ಹೆಚ್ಚು ಒತ್ತು ಕೊಟ್ಟರೆ ದೊಡ್ಡ ಸಾಧನೆ ಮಾಡಲಾಗದು.
51
95
1K
@DCPWestBCP
DCP West Bengaluru
6 years
ವೀರಯೋಧ ವಿಂಗ್ ಕಮಾಂಡರ್ #ಅಭಿನಂದನ್ ತಾಯ್ನಾಡಿಗೆ ವಾಪಸ್, ಅಭಿನಂದನೆಗಳು 💐 #WelcomeHomeAbhinandan So proud of the dignity and grace with which you braved a difficult time. Your courage and grit is so admirable. We are all so proud!! Delighted that you are back. #JaiHind 🇮🇳
Tweet media one
22
99
1K
@DCPWestBCP
DCP West Bengaluru
5 years
ನಮ್ಮ ಜೀವನ ಸಾರ್ಥಕವಾಗುವುದು ನಾವು ಎಷ್ಟು ಸುಖ ಸಂತೋಷದಿಂದ ಇದ್ದೇವೆ ಎಂಬುವುದರಿಂದಲ್ಲ.... ನಮ್ಮಿಂದಾಗಿ ಎಷ್ಟು ಜನ ಸುಖ ಶಾಂತಿ ಸಂತಸದಿಂದ ಇದ್ದಾರೆ ಎಂಬುವುದರಿಂದ.
Tweet media one
27
82
1K
@DCPWestBCP
DCP West Bengaluru
6 years
ಕಲಿಯೋಕೆ ಕೋಟಿ ಭಾಷೆ, ಆಡೋಕೇ ಒಂದೇ ಭಾಷೆ. ಕನ್ನಡ.. ಕನ್ನಡ.. ಕಸ್ತೂರಿ ಕನ್ನಡ.... ಸರ್ವಜನಾಂಗದ ಶಾಂತಿಯ ತೋಟ #ಕರ್ನಾಟಕ #ಕನ್ನಡವೇಸತ್ಯ #ಕನ್ನಡರಾಜ್ಯೋತ್ಸವ #ಶುಭಾಶಯಗಳು #KannadaRajyotsava
Tweet media one
54
137
1K
@DCPWestBCP
DCP West Bengaluru
5 years
ಬದುಕಿನಲ್ಲಿ ಸಂತೋಷವಾಗಿರಬೇಕು ಎಂದರೆ ನಮ್ಮ ಕೈಮೀರಿದ ಸಂಗತಿಗಳಿಗೆ ಹೆಚ್ಚು ಚಿಂತಿಸಬಾರದು. You can't live a positive life with a negative mind.
Tweet media one
19
70
993
@DCPWestBCP
DCP West Bengaluru
5 years
ಸಿಎಎ ಪರ ಟೌನ್ ಹಾಲ್ ಬಳಿ 22ನೇ ಡಿಸೆಂಬರ್ 2019 ರಂದು ನಡೆದ ಜನಜಾಗೃತಿ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದ ವರುಣ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ 6 ಆರೋಪಿಗಳನ್ನು ಬಂಧಿಸಿದ @BlrCityPolice @DCPWestBCP ವಿಶೇಷ ತಂಡ. Excellent Work Done by Special Team @DCPWestBCP .👍🏻👏🏻👏🏻👏🏻
Tweet media one
73
153
1K
@DCPWestBCP
DCP West Bengaluru
5 years
ಸ್ವರ್ಗವೆಂದರೆ ಅದೊಂದು ರೀತಿಯಲ್ಲಿ ಗ್ರಂಥಾಲಯದಂತೆ ಇರಬೇಕು ಎಂದು ಸದಾ ಕಲ್ಪಿಸಿಕೊಳ್ಳುತ್ತೇನೆ.
Tweet media one
16
48
991
@DCPWestBCP
DCP West Bengaluru
5 years
ನಿನ್ನೆ ಆಗಿ ಹೋದ ಸಮಸ್ಯೆಗಳ ಬಗ್ಗೆ ಚಿಂತಿಸುವುದರ ಬದಲಾಗಿ ನಾಳೆಯ ಅವಕಾಶಗಳಿಗಾಗಿ ನಿಮ್ಮ ಇಂದಿನ ಅಮೂಲ್ಯವಾದ ಸಮಯವನ್ನು ವಿನಿಯೋಗಿಸಿ. #WednesdayWisdom
Tweet media one
25
70
977
@DCPWestBCP
DCP West Bengaluru
5 years
ಎಲ್ಲವನ್ನೂ ಹೊಸದಾಗಿ ಆರಂಭಿಸಿ. ಕಠಿಣ ಪರಿಶ್ರಮ, ಸಂಕಲ್ಪ, ಸರಿಯಾದ ಯೋಜನೆಯಿಂದ ನೀವು ಏನನ್ನು ಬೇಕಾದರೂ ಸಾಧಿಸಬಹುದು.
Tweet media one
19
68
977
@DCPWestBCP
DCP West Bengaluru
5 years
ಪ್ರಾಮಾಣಿಕತೆ ತುಂಬ ದುಬಾರಿಯಾದ ಕಾಣಿಕೆ. ಚಿಲ್ಲರೆ ವ್ಯಕ್ತಿತ್ವದ‌ ಜನರಿಂದ ಅದನ್ನು ನಿರೀಕ್ಷಿಸುವುದು ತಪ್ಪು.
Tweet media one
30
87
976
@DCPWestBCP
DCP West Bengaluru
6 years
ಸಾಧನೆಯ ಹಾದಿಯಲ್ಲಿ ಸವಾಲು, ಕಷ್ಟಗಳು ನಿಶ್ಚಿತ. ‌ಅವನ್ನೆಲ್ಲ ಎದುರಿಸಿ ಯಶಸ್ಸಿನ ಪತಾಕೆ ಹಾರಿಸುವವನೇ ಧೀರ.
39
74
949
@DCPWestBCP
DCP West Bengaluru
5 years
ಈ ಜಗತ್ತಿನಲ್ಲಿ ನೀನು ಯಾರಿಗಾದರೂ ಸೋಲು, ಆದರೆ ನಿನ್ನ ಸೋಲನ್ನು ನೋಡಬೇಕೆಂತಾ ಕಾಯ್ತಿರೊರಿಗೆ ಮಾತ್ರ ಸೋಲಬೇಡ.
Tweet media one
18
91
892
@DCPWestBCP
DCP West Bengaluru
6 years
ಭಾವಪೂರ್ಣ ಶ್ರದ್ಧಾಂಜಲಿ 💐🙏🏻 Our deepest condolences to the bereaved families of the #CRPFJawans and prayers for the injured ones. #PulwanaAttack
Tweet media one
32
94
862
@DCPWestBCP
DCP West Bengaluru
5 years
ಹೊಸದನ್ನು ಹುಡುಕುವವರು, ಹೊಸದನ್ನು ಸೃಷ್ಟಿಸುವವರು ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸುವರು.
Tweet media one
20
61
863
@DCPWestBCP
DCP West Bengaluru
6 years
ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ ಬಲಿದಾನ ದಿವಸ್ ಪ್ರಯುಕ್ತ, ಹೆಮ್ಮೆಯ ವೀರನಿಗೆ ನಮ್ಮ ನಮನ��ಳು 🙏🏻 💐Tributes to #ChandraShekharAzad on the day of his martyrdom. #BalidanDiwas #JaiHind 🇮🇳
Tweet media one
20
77
855
@DCPWestBCP
DCP West Bengaluru
6 years
Tweet media one
16
66
855
@DCPWestBCP
DCP West Bengaluru
5 years
ದೊಡ್ಡ ಅವಕಾಶ ನಿಮ್ಮ ಬಾಗಿಲು ಬಡಿದಾಗ ಅದರ ಸದ್ದು ನಿಮ್ಮ ಎದೆಬಡಿತದಷ್ಟೇ ಸಣ್ಣದಾಗಿರುತ್ತದೆ. ಹಾಗಾಗಿ ಅದನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು.
Tweet media one
17
70
854
@DCPWestBCP
DCP West Bengaluru
5 years
ಏನನ್ನಾದರೂ ಆರಂಭಿಸಲು ನೀವು ದೊಡ್ಡವರಾಗಿರಬೇಕಿಲ್ಲ, ಆದರೆ ದೊಡ್ಡವರಾಗಬೇಕಿದ್ದರೆ ಏನನ್ನಾದರೂ ಆರಂಭಿಸಲೇಬೇಕು. #ಶುಭ_ಶುಕ್ರವಾರ #GoodFriday
Tweet media one
14
85
829
@DCPWestBCP
DCP West Bengaluru
5 years
ನಿಮ್ಮ‌ಸಕಾರತ್ಮಕ ಕೆಲಸ‌, ಸಕಾರಾತ್ಮಕ ಚಿಂತನೆ ಜತೆ ಕೂಡಿಕೊಂಡು ಬಂದಾಗ ಅದರ‌ ಫಲಿತಾಂಶ ಯಶಸ್ಸಾಗಿರುತ್ತದೆ.
Tweet media one
21
43
836
@DCPWestBCP
DCP West Bengaluru
6 years
ಶ್ರೀ.ಚಂದ್ರಕುಮಾರ್ ಎಂಬುವರಿಗೆ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಸುಮಾರು 60,000/-ರೂ ಬೆಲೆ ಬಾಳುವ #iPhone ಮೋಬೈಲ್ ಪೋನ್ ಸಿಕ್ಕಿದ್ದು, ವಾರಸುದಾರರಿಗೆ @upparpeteps ಮುಖಾಂತರ ಹಿಂದಿರುಗಿಸಿರುತ್ತಾರೆ. ಇವರ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ @BlrCityPolice ಪರವಾಗಿ ಪ್ರಶಂಸನಾ ಪತ್ರದೊಂದಿಗೆ ಗೌರವಿಸಲಾಯಿತು. 💐👏🏻👏🏻👍🏻
Tweet media one
Tweet media two
Tweet media three
43
55
823
@DCPWestBCP
DCP West Bengaluru
6 years
ತಲೆಯೆತ್ತಿ ತಾರೆಗಳತ್ತ ನೋಡಿ. ತಲೆತಗ್ಗಿಸಿ ನಿಮ್ಮ ಪಾದಗಳತ್ತ ಅಲ್ಲ. ನಮ್ಮ ದೃಷ್ಟಿಕೋನ ಎತ್ತರಕ್ಕೇರಿದಷ್ಟೂ ನಮ್ಮೊಳಗಿನ ಪ್ರಪಂಚ ಹಿರಿದಾಗುತ್ತಾ ಹೋಗುತ್ತದೆ.
17
56
815
@DCPWestBCP
DCP West Bengaluru
5 years
ಒಳ್ಳೆಯವರ ಜೊತೆ ಕೆಲಸ ಮಾಡುವುದು ತುಂಬ ಮುಖ್ಯ ಏಕೆಂದರೆ ಆಗ ನಮ್ಮ ಸುತ್ತಮುತ್ತಲಿನ ಪರಿಸರ ತುಂಬ ಚೆನ್ನಾಗಿರುತ್ತದೆ. ಸಹ ಕೆಲಸಗಾರರ ಮೇಲೆ ನಂಬಿಕೆ ಮತ್ತು ಗೌರವವಿದ್ದರೆ ಅದ್ಬುತಗಳೇ ಜರುಗುತ್ತವೆ.
Tweet media one
19
72
822
@DCPWestBCP
DCP West Bengaluru
5 years
ಕಷ್ಟಗಳು ಬರುವುದು ನಿಮ್ಮನ್ನು ನಾಶ ಮಾಡಲು ಅಲ್ಲ ನಿಮ್ಮೊಳಗಿನ ಶಕ್ತಿಯನ್ನು ಅರ್ಥ ಮಾಡಿಸಲು, ನೀವು ಮಣಿಯದ ವ್ಯಕ್ತಿತ್ವ ಎಂಬುದನ್ನು ಮನವರಿಕೆ ಮಾಡಿಸಲು. ಪ್ರಯತ್ನಂ ಸರ್ವ ಸಿದ್ದಿ ಸಾಧನಂ #MondayMotivation
Tweet media one
28
62
815
@DCPWestBCP
DCP West Bengaluru
6 years
ಆಟೋ ಚಾಲಕ ಶ್ರೀ.ಮೋಹನ್ ರೆಡ್ಡಿರವರು ಪ್ರಯಾಣಿಕರು ಮರೆತು ಆಟೋರಿಕ್ಷಾದಲ್ಲೆ ಬಿಟ್ಟು ಹೋಗಿದ್ದ ಬೆಲೆ ಬಾಳುವ ವಸ್ತುಗಳಲ್ಲಿದ್ದ ಬ್ಯಾಗ್ ಅನ್ನು @Upparpetebcp ಗೆ ಹಿಂದಿರುಗಿಸಿದ್ದು, ತದನಂತರ ವಾರಸುದಾರರಿಗೆ ನೀಡಲಾಗಿರುತ್ತದೆ. ಇವರ ಪ್ರಮಾಣಿಕತೆಯನ್ನು ಮೆಚ್ಚಿ ಪ್ರಶಂಸಿಸಲಾಯಿತು #Honest #AutoDriver #ShriMohanReddy @BlrCityPolice
Tweet media one
Tweet media two
Tweet media three
45
74
822
@DCPWestBCP
DCP West Bengaluru
5 years
ದೊಡ್ಡ ಬೆಟ್ಟದ ಬಿರುಕಿನಲ್ಲಿ ಹೆಸರಿಲ್ಲದ ಹೂವುಗಳು ಅರಳುತ್ತವೆ. ಅವುಗಳ ಚೈತನ್ಯ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ. ನಮ್ಮ‌ ಶಕ್ತಿಯನ್ನು ನಾವು ಸರಿಯಾಗಿ ಅಂದಾಜು ಮಾಡಿಕೊಂಡರೆ ಯಾವ ಸವಾಲನ್ನು ಬೇಕಾದರೂ ಎದುರಿಸಬಹುದು.
Tweet media one
18
82
817
@DCPWestBCP
DCP West Bengaluru
5 years
ಶ್ರೀ. ರವಿ ಡಿ ಚನ್ನಣ್ಣವರ್ ರವರು ಡಿಸಿಪಿ, ಪಶ್ಚಿಮ ವಿಭಾಗದಿಂದ #ವರ್ಗಾವಣೆಗೊಂಡು ಹಾಲಿ #ಬೆಂಗಳೂರು_ಗ್ರಾಮಾಂತರ_ಜಿಲ್ಲೆಯ #ಎಸ್.ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ವಿಚಾರಗಳಿಗೆ ಸಂಬಂಧಿಸಿದಂತೆ ಇವರನ್ನು ಸಂಪರ್ಕಿಸಬಹುದಾಗಿದೆ. #RaviDChannannavar #Transferred #BengaluruRural
Tweet media one
23
79
816
@DCPWestBCP
DCP West Bengaluru
5 years
ದೊಡ್ಡ ನಿರಾಶೆಯ ತರುವಾಯ ಭಾರಿ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆದರೆ ಸೋಲು ನಿಮ್ಮ‌ ಮೇಲೆ ದಾಳಿ ಮಾಡಿದಾಗ ನೀವು ಅದನ್ನು ಹೇಗೆ ಎದುರಿಸಿದಿರಿ ಎಂಬುದರ ಮೇಲೆ ಯಶಸ್ಸಿನ ಆಗಮನ ಅವಲಂಬಿಸಿರುತ್ತದೆ.
Tweet media one
20
64
807
@DCPWestBCP
DCP West Bengaluru
5 years
ಕಾದ ಹಂಚಿನ ಮೇಲೆ‌ ಹನಿ ನೀರು ಬಿದ್ದರೆ ಆವಿಯಾಗಿ ಹೋಗುತ್ತದೆ. ಎಲೆಯ ಮೇಲೆ ಬಿದ್ದರೆ ಜಾರಿ ಹೋಗುತ್ತದೆ. ಚಿಪ್ಪಿನೊಳಗೆ‌ ಬಿದ್ದರೆ ಮುತ್ತಾಗುತ್ತದೆ. ನಾವು ಯಾರ ಸಂಗಡ ಮಾಡುತ್ತೇವೋ ಅದರಂತೆ ನಾವಾಗುತ್ತವೇ.
Tweet media one
22
86
800
@DCPWestBCP
DCP West Bengaluru
5 years
ಪ್ರತಿಯೊಂದು ಕ್ಷಣದಲ್ಲೂ ನಿಮಗೊಂದು ಶಕ್ತಿಯಿರುತ್ತದೆ. "ನನ್ನ ಜೀವನ ಹೀಗಿರಬಾರದು" ಎಂದು ನಿರ್ಧರಿಸಿ ಅದನ್ನು ಬದಲಿಸುವ ಶಕ್ತಿಯದು. #NeverGiveUp #HaveAGreatWeekEnd
Tweet media one
20
74
797
@DCPWestBCP
DCP West Bengaluru
5 years
ಒಂದು ತಾಸು ಓದಿದರೆ ಎರಡು ತಾಸು ದುಡಿಯಿರಿ ಮೂರು ತಾಸು ವಿಚಾರ ಮಾಡಿ #TuesdayThoughts
Tweet media one
22
73
800
@DCPWestBCP
DCP West Bengaluru
5 years
ಸುಂದರ ಬದುಕು ದಿಢೀರೆಂದು ಘಟಿಸುವುದಿಲ್ಲ. ಪ್ರೀತಿ, ಸಂತೋಷ, ತಾಳ್ಮೆ ಮತ್ತು ತ್ಯಾಗಗಳಿಂದ ಅದನ್ನು ನಾವೇ ನಿರ್ಮಿಸಿಕೊಳ್ಳಬೇಕು.
Tweet media one
18
76
784
@DCPWestBCP
DCP West Bengaluru
5 years
ವಿಫಲತೆಯ ಕಾಲಮಾನವೇ ಸಫಲತೆಯ ಬೀಜಗಳನ್ನು ಬಿತ್ತಲು ಸಕಾಲ.
Tweet media one
14
40
790
@DCPWestBCP
DCP West Bengaluru
5 years
ಮಳೆಗಾಗಿ ಪ್ರಾರ್ಥಿಸುತ್ತೀರೆಂದರೆ, ಕೆಸರನ್ನೂ ನೀವು ಎದುರಿಸಬೇಕಾಗುತ್ತದೆ. ಸುಖದ ಮಳೆ ಬಯಸುವವರು ಕಷ್ಟಗಳೆಂಬ ಕೆಸರನ್ನೂ ಎದುರಿಸಬೇಕು. #HaveAGreatWeekend
Tweet media one
8
60
779
@DCPWestBCP
DCP West Bengaluru
5 years
ಚಾಂಪಿಯನ್ ಆಗಬೇಕು ಎಂದರೆ ನಿಮ್ಮ ಬಗ್ಗೆ ಯಾರಿಗೂ ನಂಬಿಕೆ ಇಲ್ಲದಿದ್ದಾಗಲೂ ನಿಮಗೆ ಮಾತ್ರ ದೃಢವಾದ ಆತ್ಮವಿಶ್ವಾಸವಿರಬೇಕು.
Tweet media one
15
51
778
@DCPWestBCP
DCP West Bengaluru
5 years
ಕತ್ತಲು ಮತ್ತು ಅಹಂಕಾರ ಬಹುತೇಕ ಒಂದೇ. ಕತ್ತಲಿನಲ್ಲಿ ಬೆಳಕಿರುವುದಿಲ್ಲ, ಅಹಂಕಾರದಲ್ಲಿ ಅರಿವಿರುವುದಿಲ್ಲ.
Tweet media one
16
61
764
@DCPWestBCP
DCP West Bengaluru
5 years
ಕೇವಲ ನಮಗಾಗಿ ಪಡೆಯುವುದಲ್ಲ, ನಾಲ್ಕು ಜನರ ಉಪಯೋಗಕ್ಕೆ ಬರುವಂತೆ ಸಾಧಿಸುವುದೇ ನಿಜವಾದ ಸಾಧನೆ. #HaveAGreatSunday
Tweet media one
16
43
774
@DCPWestBCP
DCP West Bengaluru
5 years
ಸ್ವಾರ್ಥದಿಂದ ನೀವು ಏನನ್ನೂ ಮಾಡಲಾರಿರಿ. ಮಹಾತ್ಯಾಗದಿಂದ ಮಹತ್ತರ ಸಾಧನೆ ಹುಟ್ಟುತ್ತದೆ.
Tweet media one
19
62
759
@DCPWestBCP
DCP West Bengaluru
5 years
ನಾಲ್ಕು ಜನಕ್ಕೆ ಸಹಾಯ ಮಾಡೋ ಗುಣ ನಿನ್ನದಾದರೆ, ನೀನು ಯಾವ ದೇವಾಲಯಕ್ಕೂ ಹೋಗಬೇಕಾದ ಅವಶ್ಯಕತೆ ಇಲ್ಲ. ದೇವರೆ ನಿನ್ನ ಹುಡಕುತ್ತಾ ನಿನ್ನ ಮನೆಗೆ ಬರುವನು.
Tweet media one
18
80
745
@DCPWestBCP
DCP West Bengaluru
5 years
ಸಮುದ್ರದ ಹಾಗೆ ವಿಶಾಲವಾಗಿ, ಆಳವಾಗಿ ನಿಮ್ಮ ಹೃದಯವನ್ನು ಇಟ್ಟುಕೊಳ್ಳಿ. ನದಿಯೇ ನಿಮ್ಮನ್ನು ಭೇಟಿಯಾಗಲು ಬರುತ್ತದೆ. #HaveAGreatMonday
Tweet media one
19
55
760
@DCPWestBCP
DCP West Bengaluru
6 years
ಏಕಾಗ್ರತೆ, ಸಹನಶೀಲತೆ ಮತ್ತು ಪ್ರಯತ್ನ ! Focus, Concentration, Risk, Patience & Effort ! #HaveAWonderfulDay
29
117
745
@DCPWestBCP
DCP West Bengaluru
6 years
ದೊಡ್ಡ ಅವಕಾಶ ನಿಮ್ಮ ಬಾಗಿಲು ಬಡಿದಾಗ ಅದರ ಸದ್ದು ನಿಮ್ಮ ಎದೆಬಡಿತದಷ್ಟೇ ಸಣ್ಣದಾಗಿರುತ್ತದೆ. ಹಾಗಾಗಿ ಅದನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. #ಶುಭದಿನ #SundayMotivation
Tweet media one
18
60
758
@DCPWestBCP
DCP West Bengaluru
5 years
ಗುರಿಯೆಡೆಗೆ ತಲುಪುವಾಗ, 'ಏಕೆ ?' ಎನ್ನುವ ಪ್ರಶ್ನೆ ಪದೇ ಪದೇ ಎದುರಾಗುತ್ತದೆ. ಈ ಪ್ರಶ್ನೆಗೆ ನ��ವು ಪ್ರತಿಪ್ರಶ್ನೆ ಎಸೆಯಬೇಕು, 'ಏಕಾಗಬಾರದು ?'
Tweet media one
19
54
756
@DCPWestBCP
DCP West Bengaluru
5 years
ಏಕಾಂಗಿಯಾಗಿ ಮಾಡುವುದಕ್ಕಿಂತ, ಹಲವರು ಸೇರಿ ದುಡಿದರೆ ಪವಾಡವನ್ನೇ ಸಾಧಿಸಬಹುದು.
Tweet media one
13
49
744
@DCPWestBCP
DCP West Bengaluru
5 years
ಯಶಸ್ವಿ ಜೀವನಕ್ಕಿಂತ, ಸಂತೃಪ್ತ ಜೀವನವೇ ಮಿಗಿಲು. ಏಕೆಂದರೆ ಜೀವನದ ಯಶಸ್ಸು ಇತರರ ದೃಷ್ಟಿಯಲ್ಲಿರುತ್ತದೆ. ಜೀವನದ ಸುಖ ನಮ್ಮ ಆತ್ಮ ತೃಪ್ತಿಯಲ್ಲಿರುತ್ತದೆ.
Tweet media one
13
53
742
@DCPWestBCP
DCP West Bengaluru
6 years
ಬರಿ ಪದವಿಗಳನ್ನು ಗಳಿಸಲು ಕಾಲೇಜ್ ಗಳಿಗೆ ಹೋಗುವುದರಲ್ಲಿ ಅರ್ಥವಿಲ್ಲ. ಕಲಿಕೆಯ ಕುರಿತು ಅಪರಿಮಿತ ಆಸಕ್ತಿ ಇರುವವರ‌ ಜೊತೆ ಆಲೋಚನೆಗಳನ್ನು ಹಂಚಿಕೊಳ್ಳಿ, ಇದು ನಮ್ಮನ್ನು ಬೆಳೆಸುತ್ತದೆ. #ThoughtOftheDay
Tweet media one
22
64
750
@DCPWestBCP
DCP West Bengaluru
6 years
ಪ್ರಾಣಾಪಾಯವನ್ನು ಲೆಕ್ಕಿಸದೆ @kengeriips ವ್ಯಾಪ್ತಿಯಲ್ಲಿ ರಾತ್ರಿ ಗಸ್ತಿನಲ್ಲಿದ್ದ ಬೀಟ್ ಸಿಬ್ಬಂದಿ ಶ್ರೀ.ಪುಂಡಲೀಕ ಪಮ್ಮಾರ್ & ಶ್ರೀ.ಬಸವರಾಜ್ ರವರು ಇಬ್ಬರು ಶಸ್ತ್ರಸಜ್ಜಿತ ಮನೆಗಳ್ಳರನ್ನು ಬೆನ್ನಟ್ಟಿ ಹಿಡಿದಿರುತ್ತಾರೆ #BrilliantJob 👍🏻👏🏻 3 ಮನೆಗಳ್ಳತನ ಪ್ರಕರಣಗಳ ಪತ್ತೆ. ಬೆಳ್ಳಿ ಚಿನ್ನಾಭರಣಗಳು, ಬೈಕ್ ವಶಕ್ಕೆ @BlrCityPolice
Tweet media one
35
46
744
@DCPWestBCP
DCP West Bengaluru
6 years
ಯಶಸ್ವಿಯಾಗಬೇಕಾದರೆ ನಿಮ್ಮನ್ನು ಸದಾಕಾಲ ಹಿಡಿದಿಟ್ಟುಕೊಳ್ಳುವಂತದ್ದನ್ನು ಹುಡುಕಬೇಕು. ಅದು ನಿಮ್ಮನ್ನು ಉತ್ತೇಜಿಸುವ ಮತ್ತು ಸ್ಪೂರ್ತಿ ಕೊಡುವಂತದ್ದು ಆಗಿರಬೇಕು.
Tweet media one
28
56
744
@DCPWestBCP
DCP West Bengaluru
6 years
ತೆನೆ ಬಿಟ್ಟ ಪೈರು ಬಾಗುತ್ತದೆ. ಗೊನೆ ಬಿಟ್ಟ ಬಾಳೆಯೂ ಬಾಗುತ್ತದೆ. ಫಲ ಬಿಟ್ಟ ಗಿಡವೂ ಬಾಗುತ್ತದೆ. ಜಗತ್ತಿಗೆ ಏನೂ ಕೊಡದ ಜಂಭದ ಈ ಜೀವ ಬೀಗುತ್ತದೆ. ಬೀಗುವುದು ಸದ್ಗುಣವಲ್ಲ ಬಾಗುವುದೇ ಒಂದು ಸದ್ಗುಣ. #GoodFriday #ಶುಭದಿನ
Tweet media one
35
68
735
@DCPWestBCP
DCP West Bengaluru
5 years
ಭಯದ ಗೈರುಹಾಜರಿಯೇ ಧೈರ್ಯವಲ್ಲ, ನೀವು ಎಂಥ ನಿರ್ಣಯಗಳನ್ನು ಕೈಗೊಳ್ಳುತ್ತೀರಿ ಎಂಬುದೇ ಮುಖ್ಯ. ಧೈರ್ಯಶಾಲಿಗಳು ಚಿರಂಜೀವಿಗಳಲ್ಲ ಆದರೆ ಅಂಜಿಕೆಯ ಮಂದಿಯ ಜೀವನ ಜೀವನವೇ ಅಲ್ಲ.
Tweet media one
15
77
739
@DCPWestBCP
DCP West Bengaluru
6 years
ಚಿಕ್ಕ ಗುರಿಯಿಟ್ಟುಕೊಂಡು ಸಫಲನಾಗುವುದಕ್ಕಿಂತ, ವಿಫಲನಾದರೂ ಪರವಾಗಿಲ್ಲ ದೊಡ್ಡ ಗುರಿಯನ್ನೇ ನಾವು ಬೆನ್ನತ್ತೋಣ. ದೊಡ್ಡ ವೈಫಲ್ಯ ಕಲಿಸುವ ಪಾಠ ಜೀವನವನ್ನು ಬದಲಿಸಬಲ್ಲದು.
Tweet media one
15
77
748
@DCPWestBCP
DCP West Bengaluru
5 years
ಜಗತ್ತಿನಲ್ಲಿ ಕಷ್ಟಗಳೇ ತುಂಬಿವೆಯಾದರೂ, ಆ ಕಷ್ಟಗಳನ್ನು ಮೀರುವವರೂ ಈ ಜಗತ್ತಿನಲ್ಲಿ ತುಂಬಾ ಇದ್ದಾರೆ.
Tweet media one
18
60
736
@DCPWestBCP
DCP West Bengaluru
5 years
ಅಸಮರ್ಥರಿಗೆ ಪ್ರತಿರೋಧಗಳಾಗಿ ಕಾಣಿಸುವುದೇ ಸಮರ್ಥರಿಗೆ ಅವಕಾಶಗಳಾಗಿ ಕಾಣಿಸುತ್ತವೆ.
Tweet media one
8
45
730
@DCPWestBCP
DCP West Bengaluru
5 years
ಜೀವನದಲ್ಲಿ ಕಠಿಣ ಸಂದರ್ಭ, ಸನ್ನಿವೇಶಗಳಿಗೆ ಕೃತಜ್ಞರಾಗಿರಿ. ಏಕೆಂದರೆ ಅವು ನಿಮ್ಮನ್ನು ರೂಪಿಸಿರುತ್ತದೆ; ನಿಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿರುತ್ತದೆ.
Tweet media one
15
54
724
@DCPWestBCP
DCP West Bengaluru
6 years
ಸರಣಿ ಜಯಿಸಿದ ಟೀಮ್ ಇಂಡಿಯ�� ಆಟಗಾರರಿಗೆ ಅಭಿನಂದನೆಗಳು 💐 Great pleasure to see India trashing Australia in Australia in all formats!! Utimate happiness to all Indian cricket lovers. #Jaihind 🇮🇳 #Congrats #TeamIndia
Tweet media one
15
30
727
@DCPWestBCP
DCP West Bengaluru
6 years
ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಾವಿದ್ದರೆ ಅಷ್ಟೆ ಸಾಕು. ಯಾರ ಮುಂದೆ ತಲೆ ತಗ್ಗಿಸುವ ಅವಶ್ಯಕತೆ ಇರುವುದಿಲ್ಲ. #ಶುಭರಾತ್ರಿ #ಶುಭಸಂದೇಶ
26
51
714
@DCPWestBCP
DCP West Bengaluru
5 years
ನಿಮ್ಮ ಸವಾಲುಗಳ ಮೇಲೆ ಮಿತಿ ವಿಧಿಸಿಕೊಳ್ಳಬೇಡಿ. ನಿಮ್ಮ ಪರಿಮಿತಿಗಳ ಮೇಲೆ ಸವಾಲು ಹಾಕಿ. NO matter what happens in your life, you can start over. #FridayThoughts 💙💜💙💜
Tweet media one
11
58
725
@DCPWestBCP
DCP West Bengaluru
4 years
ದಯಮಾಡಿ ಮಾಸ್ಕ್ ಧರಿಸಿ
25
57
722
@DCPWestBCP
DCP West Bengaluru
5 years
ನಿಮ್ಮನ್ನು ತಿರಸ್ಕರಿಸುವವರಿಗೆ ಏನು ಹೇಳದೆ ಸಮಯಕ್ಕೆ ಬಿಟ್ಟು ಬಿಡಿ.... ಒಂದಲ್ಲ ಒಂದು ದಿನ ಆ ಸಮಯವೇ ನಿಮ್ಮನ್ನು ತಿರಸ್ಕರಿಸಿದವರು ತಿರುಗಿ ನೋಡುವಂತೆ ಮಾಡುತ್ತದೆ... ಕಾಲೈ ತಸಮೈ ನಮಹ
Tweet media one
21
67
719
@DCPWestBCP
DCP West Bengaluru
3 years
ಶಾಂತಿದೂತ ಅಪ್ಪು ಕನ್ನಡ ಚಿತ್ರರಸಿಕರ ಅರಸ ಆಕಾಶದಷ್ಟು ವಿಶಾಲ ಹೃದಯಿ ಸ್ಯಾಂಡಲ್.ವುಡ್ ನ ಬೆಟ್ಟದ ಹೂ ಎಂದೆಂದಿಗೂ ನಗುವ ಪರಮಾತ್ಮ ಮಿಂಚಿ ಮರೆಯಾದ ಯುವರತ್ನ ಇಹಲೋಕ ತ್ಯಜಸಿದ ನಂತರವೂ ಎರಡು ಜೀವಗಳಿಗೆ ಬೆಳಕಾದ ವೀರ ಕನ್ನಡಿಗ ಕನ್ನಡಿಗರ ರಾಜರತ್ನ, ನಿಮಗೆ ಭಾವಪೂರ್ಣ ನಮನಗಳು #PuneethRajkumar @BlrCityPolice .
Tweet media one
5
52
740
@DCPWestBCP
DCP West Bengaluru
6 years
ದುಡಿದು ತಿನ್ನುವ ವಯಸ್ಸಿನಲ್ಲಿ ಕುಳಿತುಕೊಂಡು ತಿಂದರೆ, ಕುಳಿತು ತಿನ್ನುವ ವಯಸ್ಸಿನಲ್ಲಿ ಬೇಡಿಕೊಂಡು ತಿನ್ನಬೇಕಾಗುತ್ತದೆ. #HaveAGreatWeekEnd
Tweet media one
36
78
711
@DCPWestBCP
DCP West Bengaluru
5 years
ಯಶಸ್ಸಿನ ಹಂಬಲವಿರುವವರು ಆತ್ಮಾವಹೇಳನ ಮಾಡಿಕೊಂಡು ಸಮಯ ವ್ಯರ್ಥ ಮಾಡುವುದಿಲ್ಲ, ಹಾಗೆ ಮಾಡುವವರು ಯಾವ ಸಾಧನೆಯನ್ನೂ ಮಾಡುವುದಿಲ್ಲ. #TuesdayThoughts
Tweet media one
12
53
722
@DCPWestBCP
DCP West Bengaluru
6 years
ಕಷ್ಟಪಟ್ಟು ದುಡಿಯುವ ವ್ಯಕ್ತಿ ಎಂದಿಗೂ ಬಡವನಾಗುವುದಿಲ್ಲ. ದುಡಿಮೆ ನಂಬಿ ಬದುಕು, ಅದರಲೇ ದೇವರ ಹುಡುಕು...... |ಕನ್ನಡಕುವರ |#ರಾಜಕುಮಾರ | | #DrRajkumar | #WorkIsWorship | #ThoughtsAndPrayers |
Tweet media one
28
115
708
@DCPWestBCP
DCP West Bengaluru
5 years
ಮಹಾ ಪರಾಭವದ ನಂತರ‌ ಒಂದು ದೊಡ್ಡ ಗೆಲುವಿನ ರುಚಿಯನ್ನು ಸವಿದಾಗ ನಿಮಗೆ ಸಿಗುವ ನಿರಾಳ ಮತ್ತು ಆನಂದಕ್ಕೆ ಎಣೆಯೇ ಇರುವುದಿಲ್ಲ.
Tweet media one
13
58
717
@DCPWestBCP
DCP West Bengaluru
6 years
ನೀವು ಎತ್ತರಕ್ಕೇರಿದಾಗ ಜನ ನಿಮ್ಮತ್ತ ಕಲ್ಲು ತೂರುತ್ತಾರೆ. ಹಾಗೆಂದು ನೀವು ಕೆಳಕ್ಕೆ ನೋಡುತ್ತ ನಿಲ್ಲಬೇಡಿ ಬದಲಿಗೆ ಇನ್ನೂ ಎತ್ತರಕ್ಕೇರಿ. ಆಗ ಆ ಕಲ್ಲುಗಳು ನಿಮಗೆ ತಾಗುವುದೇ ಇಲ್ಲ.
Tweet media one
27
71
699
@DCPWestBCP
DCP West Bengaluru
5 years
ತಿನ್ನಲು ಊಟವೇ ಇಲ್ಲದ ಪರಿಸ್ಥಿತಿಯಿಂದ ಶುರುವಾಗಿ ತಿನ್ನಲು ಸಮಯವೇ ಇಲ್ಲದ ಪರಿಸ್ಥಿತಿಗೆ ಬಂದು ನಿಲ್ಲುವುದೇ ಮನುಷ್ಯನ ನಿಜವಾದ ಸಾಧನೆ….. #WednesdayWisdom
Tweet media one
22
66
706
@DCPWestBCP
DCP West Bengaluru
5 years
ನಿಮ್ಮ ಮುಖವನ್ನು ಯಾವಾಗಲೂ ಬೆಳಕಿನ ಕಡೆಗೆ ತಿರುಗಿಸಿಕೊಂಡಿರಿ. ಆಗ ನೆರಳು ನಿಮ್ಮ ಹಿಂದುಗಡೆ ಬೀಳುವುದು.
Tweet media one
20
40
708
@DCPWestBCP
DCP West Bengaluru
5 years
ಪರಿಶ್ರಮದ ಕೆಲಸವು ಯಾರ ಗೌರವವನ್ನು ತಗ್ಗಿಸುವುದಿಲ್ಲ. ವಿಪರ್ಯಾಸದ ಸಂಗತಿಯೆಂದರೆ ಕೆಲವರು ತಾವು ಮಾಡುವ ಕೆಲಸದ ಗೌರವವನ್ನು ತಗ್ಗಿಸುತ್ತಾರೆ.
Tweet media one
21
63
699
@DCPWestBCP
DCP West Bengaluru
6 years
ಎಲ್ಲ ಕಡೆ ತಲೆ ಎತ್ತಿ ನಿಲ್ಲೋನು ದೊಡ್ಡ ಮನಷ್ಯ ಅಲ್ಲ, ಎಲ್ಲಿ ತಲೆ ತಗ್ಗಿಸಿ ನಿಲ್ಲಬೇಕು ಅಂತ ಗೋತ್ತಿರೋನು ದೊಡ್ಡ ಮನುಷ್ಯ..... #MondayMotivational
Tweet media one
41
66
676
@DCPWestBCP
DCP West Bengaluru
6 years
ಗಾಳಿಪಟದಂತೆ ನಿಮ್ಮ ಕನಸುಗಳನ್ನು ಆಕಾಶಕ್ಕೆ ತೇಲಿಬಿಡಿ, ಅದು ಏನನ್ನು ವಾಪಸ್ ಕೊಡುತ್ತದೆ ಎಂಬುದು ನಿಮಗೆ ತಕ್ಷಣ ಗೊತ್ತಾಗುವುದಿಲ್ಲ. ಹೊಸ ಬದುಕು, ಹೊಸ ಗೆಳೆಯ, ಪ್ರೀತಿ, ಹೊಸ ನಾಡು ಹೀಗೆ ಏನನ್ನೂ ಬೇಕಾದರೂ ಅದು ತಂದು ಕೊಡಬಹುದು.
Tweet media one
13
50
707
@DCPWestBCP
DCP West Bengaluru
6 years
ಸಾಧ್ಯವಾದರೆ ಓಡು, ಆಗಲಿಲ್ಲವಾದರೆ ನಡೆ ಅದೂ ಸಾಧ್ಯವಾಗದಿರೆ, ಉರುಳಿ ಕೊಂಡು ಹೋಗು ಅಷ್ಟೇ! ಆದರೆ ಕದಲದೇ, ಬಿದ್ದಿರಬೇಡ ಒಂದೇ ಕಡೆ. #ಶುಭದಿನ #HaveAWonderfulDay
Tweet media one
33
94
673
@DCPWestBCP
DCP West Bengaluru
5 years
ಹಳೆಯ ಅಲೋಚನೆಗಳಿಂದ ಮುಕ್ತರಾದರೆ ಮಾತ್ರ ನೀವು ಪ್ರತಿಯೊಂದಕ್ಕೂ ಹೊಸದಾಗಿ ಮುಖಾಮುಖಿಯಾಗುತ್ತೀರಿ, ಸಂತಸ ಕೂಡ ಅಲ್ಲೇ ಇರುತ್ತದೆ.
Tweet media one
13
43
690
@DCPWestBCP
DCP West Bengaluru
6 years
ಆಸ್ಟ್ರೇಲಿಯಾ ನೆಲದಲ್ಲಿ ಟೇಸ್ಟ್ ಸರಣಿ ಜಯಿಸಿದ ಟೀಮ್ ಇಂಡಿಯಾ ಆಟಗಾರರಿಗೆ ಅಭಿನಂದನೆಗಳು. 💐👏🏻👏🏻 🇮🇳 #TeamIndia , Phenomenal win in Australia against Australia.. 😍 and.... History made ✌🏻
Tweet media one
12
32
697
@DCPWestBCP
DCP West Bengaluru
6 years
ಹುಲ್ಲು ತಿನ್ನುವ ಜಿಂಕೆ ಒಂದು ಬಾರಿಗೆ ಒಂದು ಮರಿಗೆ ಜನ್ಮ ನೀಡುತ್ತದೆ ಅವುಗಳನ್ನು ತಿಂದು ಬದುಕುವ ಹುಲಿ, ಸಿಂಹ, ಚಿರತೆಗಳು ನಾಲ್ಕೈದು ಮರಿಗಳಿಗೆ ಜನ್ಮ ನೀಡುತ್ತದೆ. ಆದರೂ ಕಾಡಿನಲ್ಲಿ ಸಾವಿರಾರು ಜಿಂಕೆಗಳು ಬದುಕುತ್ತವೆ, ಬೆರಳೆಣಿಕೆಯಷ್ಟು ಹುಲಿ, ಸಿಂಹ, ಚಿರತೆಗಳು ಉಳಿಯುತ್ತವೆ. ಧರ್ಮದಿಂದ ಬದುಕುವವರ ಸಂತಾನವನ್ನು ಧರ್ಮವೇ ರಕ್ಷಿಸುತ್ತದೆ
Tweet media one
42
104
690
@DCPWestBCP
DCP West Bengaluru
6 years
ತುಂಬಾ ತಿಳುವಳಿಕೆ ಬಂದಾಗ ಸಿಗೋದು ಅನುಭವ. ಅನುಭವವೇ ಜೀವನ. #ಶುಭರಾತ್ರಿ #ಶುಭಸಂದೇಶ
34
41
685
@DCPWestBCP
DCP West Bengaluru
6 years
🇮🇳 ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ಹೋರಾಟಗಾರರ ಜಯಂತಿ 🇮🇳 #ಬಾಲಗಂಗಾಧರತಿಲಕ್ : ಸ್ವರಾಜ್ಯ ನಮ್ಮ ಜನ್ಮಸಿಧ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ. #ಚಂದ್ರಶೇಖರಆಜಾದ್‌‌ : ಓರ್ವ ಯೋಧ ಎಂದಿಗೂ ಶಸ್ತ್ರವನ್ನು ತ್ಯಜಿಸಲಾರ. | #BirthAnniversary | #BalGangadharaTilak | #ChandraShekarAzad | #FreedomFighters |
Tweet media one
104
62
675
@DCPWestBCP
DCP West Bengaluru
6 years
ಧೈರ್ಯವಂತರು ಬದುಕಿಗೆ ಹೆದರಿ ಹಿಮ್ಮೆಟ್ಟುವುದಿಲ್ಲ. ನೌಕೆಗಳು ಎಂದೂ ಅಲೆಗಳಿಗೆ ಹೆದರಿ ದಡಕ್ಕೆ ಹಿಂದಿರುಗುವುದಿಲ್ಲ.
Tweet media one
17
48
688
@DCPWestBCP
DCP West Bengaluru
5 years
ಜಗತ್ತಿನಲ್ಲಿ ಎಲ್ಲರನ್ನು ಸಮನಾಗಿ ನೋಡುವುದು ಗಡಿಯಾರ ಮಾತ್ರ. ಬಡವನಿಗೂ ಒಂದೇ, ಶ್ರೀಮಂತನಿಗೂ ಒಂದೇ, ಯಾರಿಗಾಗಿಯೂ ನಿಲ್ಲುವುದಿಲ್ಲ. #HaveAGreatWeekend
Tweet media one
13
66
685
@DCPWestBCP
DCP West Bengaluru
6 years
ಸೋಲಿನಲ್ಲಿ ತಲೆತಗ್ಗಿಸುವಂಥದ್ದೇನೂ ಇರುವುದಿಲ್ಲ. ಪ್ರಯತ್ನ ಪಡದೇ ಇರುವುದೇ ಹೋರಾಟಗಾರನ ಪಾಲಿಗೆ ಅವಮಾನ.
16
62
681
@DCPWestBCP
DCP West Bengaluru
5 years
ಮನುಷ್ಯರಲ್ಲಿ ನಿರೀಕ್ಷೆಗಳೇ ಜಾಸ್ತಿ....!! ಆದರೆ ಜೀವನದ ಆಟದಲ್ಲಿ ಪರೀಕ್ಷೆಗಳೇ ಜಾಸ್ತಿ....!! #TuesdayThoughts
Tweet media one
10
54
678
@DCPWestBCP
DCP West Bengaluru
6 years
ಸಾಧನೆಯ ಹಾದಿ ಹೂವಿನ ಹಾಸಿಗೆಯಲ್ಲ ಯಶಸ್ಸನ್ನು ದಕ್ಕಿಸಿಕೊಳ್ಳಬೇಕೆಂದರೆ ವೈಫಲ್ಯಗಳೊಂದಿಗೆ ಸೆಣಸಲು‌ ಸಿದ್ದರಿರಲೇಬೇಕು.
Tweet media one
21
68
687
@DCPWestBCP
DCP West Bengaluru
5 years
ನಿಮ್ಮ ಕಂಫರ್ಟ್ ಝೋನ್ ನಿಂದ ಹೊರಗೆ ಬನ್ನಿ ಹೊಸದನ್ನು ಸಾಧಿಸುವಾಗ ತುಂಬ ಕಿರಿಕಿರಿ ಅಸೌಖ್ಯಗಳುಂಟಾಗುತ್ತದೆ.‌ ಇದನ್ನು ಮೀರಿದರೆ ನಿಮ್ಮನ್ನು ತಡೆಯುವವರು ಯಾರೂ ಇರುವುದಿಲ್ಲ.
Tweet media one
12
62
682
@DCPWestBCP
DCP West Bengaluru
5 years
ನಾವು ದೊಡ್ಡ ದೊಡ್ಡ ನಾಯಕರಿಗಾಗಿ ಕಾದು ಕುಳಿತುಕೊಳ್ಳುವುದಕ್ಕಿಂತ‌ ದೊಡ್ಡ ಚಿಂತನೆ, ಹೊಳಹುಗಳಿಗಾಗಿ ನಿರೀಕ್ಷಿಸಬೇಕು.
Tweet media one
9
60
667
@DCPWestBCP
DCP West Bengaluru
6 years
ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಕಾನ್ಸ್.ಟೇಬಲ್ಸ್ ಶ್ರೀ.ನವೀನ್ ಮತ್ತು ಶ್ರೀ.ಅಭಿಷೇಕ್ ರವರು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಕಳ್ಳನನ್ನು ಬೆನ್ನತ್ತಿ ಹಿಡಿದಿರುತ್ತಾರೆ. 32 ದ್ವಿಚಕ್ರ ವಾಹನಗಳನ್ನು ಆರೋಪಿತನಿಂದ ವಶಪಡಿಸಿಕೊಳ್ಳಲಾಗಿದೆ. @BlrCityPolice #SuperbWork by Beat Constables @Chandralayoutps 👏🏻👏🏻👍🏻
Tweet media one
49
39
659
@DCPWestBCP
DCP West Bengaluru
5 years
ಸದಾಕಾಲ ನಿಮ್ಮನ್ನು ನೂರಕ್ಕೆ ನೂರರಷ್ಟು ಕೊಟ್ಟುಕೊಂಡರೆ ಅಂತಿಮವಾಗಿ ಎಲ್ಲಾ ಸಂಗತಿಗಳು ನಿಮ್ಮ ಪರವಾಗಿರುತ್ತವೆ. ನಿಮಗೆ ಪರಾಭವ ಎಂಬುದೇ ಇರುವುದಿಲ್ಲ. #FridayThoughts
Tweet media one
10
55
671
@DCPWestBCP
DCP West Bengaluru
6 years
ಸ್ನೇಹ-ಪ್ರೀತಿ ನಮ್ಮ ಹೆಸರು.... ನ್ಯಾಯ-ನೀತಿ ನಮ್ಮ ಉಸಿರು... @BlrCityPolice ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ನಮ್ಮ ಸ್ನೇಹಿತರಾಗಲಿ ಎಂದು ಬಯಸುವುದಕ್ಕಿಂತ, ನಮ್ಮ ಸ್ನೇಹಿತರೆಲ್ಲ ದೊಡ್ಡ ದೊಡ್ಡ ವ್ಯಕ್ತಿಗಳಾಗಲಿ ಎಂದು ಬಯಸೋಣ A Friend who cares, Protects & Supports...!!! #Friendshipday2018
Tweet media one
Tweet media two
33
75
642