Official Twitter account of DCP, West Division (ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ)Dial Namma-112 in case of emergency, Help us to serve you better
@BlrCityPolice
ವಿಜಯನಗರ ಪೊಲೀಸ್ ಠಾಣೆಯ ಬಳಿ ಅಸಹಾಯಕರಾಗಿ ಕಂಡ ಅಂಧ ದಂಪತಿಗಳ ಜೀವನ ನಿರ್ವಹಣೆಗಾಗಿ ದಿನಸಿ ಪದಾರ್ಥಗಳನ್ನು & ಅವರ ಇಬ್ಬರು ಪುಟ್ಟ ಮಕ್ಕಳ ಪೋಷಣೆಗಾಗಿ ಅಗತ್ಯವಿದ್ದ ಸಾಮಾಗ್ರಿ & ಔಷಧಿಗಳನ್ನು ಪೂರೈಸುವ ಮೂಲಕ ಮಾನವೀಯತೆ ಮೆರೆದ ಶ್ರೀ.ಮನು, ಪಿ.ಎಸ್.ಐ
@VijayanagaraPS
ರವರನ್ನು ತುಂಬು ಹೃದಯದಿಂದ ಶ್ಲಾಘಿಸುತ್ತೇವೆ
@BlrCityPolice
.
ಲಿಂಗೈಕರಾದ ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. 💐
ದು:ಖದಲ್ಲಿರುವ ಸಮಸ್ತ ಭಕ್ತಾಭಿಮಾನಿಗಳ ಶೋಕದಲ್ಲಿ ನಾವು ಸಹ ಭಾಗಿ.
ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲರ ಹಿತಕ್ಕಾಗಿ ದುಡಿದ ಮಹಾನ್ ಚೇತನ ನಡೆದಾಡುವ ದೇವರು
Shri
#ShivakumaraSwamiji
🙏🏻
ಮೇಜಸ್ಟಿಕ್ ಪ್ರದೇಶದಲ್ಲಿ ಬಿಬಿಎಂಪಿ ಸಹಯೋಗದೊಂದಿಗೆ ಘನ ನ್ಯಾಯಾಲಯದ ಆದೇಶದ ಮೇರೆಗೆ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿ, ಪಾದಚಾರಿ ಮಾರ್ಗಗಳನ್ನು ಸುಗಮಗೊಳಿಸಲಾಗಿದೆ.
@BlrCityPolice
@BBMPCOMM
#Majestic
ಯಾರು ನೀರಿನಿಂದ ಸ್ನಾನ ಮಾಡುತ್ತಾನೋ ಅವನು ಕೇವಲ ಬಟ್ಟೆಯನ್ನು ಮಾತ್ರ ಬದಲಿಸುತ್ತಾನೆ.....
ಆದರೆ ಯಾರು ಬೆವರಿನಿಂದ ಸ್ನಾನ ಮಾಡುತ್ತಾನೋ ಅವನು ಇತಿಹಾಸವನ್ನೇ ಬದಲಿಸುತ್ತಾನೆ.
#ಶುಭರಾತ್ರಿ #ಶುಭಸಂದೇಶ
ಸರಗಳ್ಳನನ್ನು ಹಿಡಿದು ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದ ಜ್ಞಾನಭಾರತಿ ಪೊಲೀಸ್ ಠಾಣೆಯ ಸಿಬ್ಬಂದಿ ಶ್ರೀ.ಚಂದ್ರಕುಮಾರ್ ರವರಿಗೆ ಅತ್ಯುತ್ತಮ ಕರ್ತವ್ಯವನ್ನು ಗುರುತಿಸಿ ಒಂದು ಲಕ್ಷ ನಗದು ಬಹುಮಾನ, ಒಂದು ಪಲ್ಸರ್ ಬೈಕ್ ಮತ್ತು ರಜೆಯೊಂದಿಗೆ ಕುಟುಂಬ ಸಮೇತ ಪ್ರವಾಸ ಆಯೋಜಿಸುವುದರ ಮೂಲಕ ಗೌರವಿಸಲಾಯಿತು.
#Rewarded
#ChandraKumarHC
ಯಶಸ್ವಿ ಮತದಾನಕ್ಕಾಗಿ ಹಗಲು-ಇರುಳು ಶ್ರಮಿಸಿದ ಎಲ್ಲಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು, ಅರೆಸೇನಾ ಪಡೆ, ಗೃಹರಕ್ಷಕ ದಳ ಹಾಗೂ ಚುನಾವಣೆ ನಿಯೋಜಿತ ಎಲ್ಲಾ ಅಧಿಕಾರಿ ಸಿಬ್ಬಂದಿವರ್ಗದವರಿಗೆ ಧನ್ಯವಾದಗಳು
#GotInked
#LokSabhaElections2019
ಅತ್ಯಂತ ಸಜ್ಜನ, ಶುದ್ಧ ಹಸ್ತ, ಕರ್ತವ್ಯವೇ ದೇವರೆಂದು ತಿಳಿದ ಮಹಾನ್ ಮಾನವತಾವಾದಿಯಾಗಿದ್ದ ನಮ್ಮೆಲ್ಲರ ನಲ್ಮೆಯ ಶ್ರೀ. ಮಧುಕರ ಶೆಟ್ಟಿ ಯವರ ಆತ್ಮಕ್ಕೆ ಶಾಂತಿ ದೊರಕಲಿ.
ಸರ್ ನಿಮ್ಮ ಅಕಾಲಿಕ ಮರಣ ನಮಗೆ ನೋವುಂಟು ಮಾಡಿದೆ. ಇವರ ಅಗಲಿಕೆ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ಕರುಣಿಸಲಿ.
#RIP
#ShriMadhukarShetty
🙏🏻💐
#ಭಾವಪೂರ್ಣ_ಶ್ರದ್ಧಾಂಜಲಿ
ಕನ್ನಡ ಚಲನಚಿತ್ರ ನಟ ಹಾಗೂ ಅಪರೂಪದ ವ್ಯಕ್ತಿತ್ವದ ರಾಜಕಾರಣಿ ಅಂಬರೀಶ್ ರವರ ಅಕಾಲಿಕ ಮರಣ ಅಪಾರ ದುಃಖವನ್ನುಂಟುಮಾಡಿದೆ. ಈ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ದೇವರು ಕರುಣಿಸಲಿ.
#RIP
#Ambareesh
#Condolences
@BlrCityPolice
ನೀವಿನ್ನೂ ಯುವಕ, ಯುವತಿಯರಾಗಿದ್ದಲ್ಲಿ ಕಲಿಯುವುದಕ್ಕಾಗಿ ಕೆಲಸ ಮಾಡಿ, ಗಳಿಸುವುದಕ್ಕಾಗಿ ಅಲ್ಲ. ಕಲಿಯುವ ವಯಸ್ಸಿನಲ್ಲಿ ಗಳಿಕೆಗೆ ಹೆಚ್ಚು ಒತ್ತು ಕೊಟ್ಟರೆ ದೊಡ್ಡ ಸಾಧನೆ ಮಾಡಲಾಗದು.
ವೀರಯೋಧ ವಿಂಗ್ ಕಮಾಂಡರ್ #ಅಭಿನಂದನ್ ತಾಯ್ನಾಡಿಗೆ ವಾಪಸ್, ಅಭಿನಂದನೆಗಳು 💐
#WelcomeHomeAbhinandan
So proud of the dignity and grace with which you braved a difficult time.
Your courage and grit is so admirable. We are all so proud!! Delighted that you are back.
#JaiHind
🇮🇳
ಕಲಿಯೋಕೆ ಕೋಟಿ ಭಾಷೆ, ಆಡೋಕೇ ಒಂದೇ ಭಾಷೆ. ಕನ್ನಡ.. ಕನ್ನಡ.. ಕಸ್ತೂರಿ ಕನ್ನಡ....
ಸರ್ವಜನಾಂಗದ ಶಾಂತಿಯ ತೋಟ #ಕರ್ನಾಟಕ
#ಕನ್ನಡವೇಸತ್ಯ #ಕನ್ನಡರಾಜ್ಯೋತ್ಸವ #ಶುಭಾಶಯಗಳು
#KannadaRajyotsava
ಸಿಎಎ ಪರ ಟೌನ್ ಹಾಲ್ ಬಳಿ 22ನೇ ಡಿಸೆಂಬರ್ 2019 ರಂದು ನಡೆದ ಜನಜಾಗೃತಿ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದ ವರುಣ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ 6 ಆರೋಪಿಗಳನ್ನು ಬಂಧಿಸಿದ
@BlrCityPolice
@DCPWestBCP
ವಿಶೇಷ ತಂಡ.
Excellent Work Done by Special Team
@DCPWestBCP
.👍🏻👏🏻👏🏻👏🏻
ಶ್ರೀ.ಚಂದ್ರಕುಮಾರ್ ಎಂಬುವರಿಗೆ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಸುಮಾರು 60,000/-ರೂ ಬೆಲೆ ಬಾಳುವ
#iPhone
ಮೋಬೈಲ್ ಪೋನ್ ಸಿಕ್ಕಿದ್ದು, ವಾರಸುದಾರರಿಗೆ
@upparpeteps
ಮುಖಾಂತರ ಹಿಂದಿರುಗಿಸಿರುತ್ತಾರೆ.
ಇವರ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ
@BlrCityPolice
ಪರವಾಗಿ ಪ್ರಶಂಸನಾ ಪತ್ರದೊಂದಿಗೆ ಗೌರವಿಸಲಾಯಿತು. 💐👏🏻👏🏻👍🏻
ಒಳ್ಳೆಯವರ ಜೊತೆ ಕೆಲಸ ಮಾಡುವುದು ತುಂಬ ಮುಖ್ಯ ಏಕೆಂದರೆ ಆಗ ನಮ್ಮ ಸುತ್ತಮುತ್ತಲಿನ ಪರಿಸರ ತುಂಬ ಚೆನ್ನಾಗಿರುತ್ತದೆ. ಸಹ ಕೆಲಸಗಾರರ ಮೇಲೆ ನಂಬಿಕೆ ಮತ್ತು ಗೌರವವಿದ್ದರೆ ಅದ್ಬುತಗಳೇ ಜರುಗುತ್ತವೆ.
ಕಷ್ಟಗಳು ಬರುವುದು ನಿಮ್ಮನ್ನು ನಾಶ ಮಾಡಲು ಅಲ್ಲ ನಿಮ್ಮೊಳಗಿನ ಶಕ್ತಿಯನ್ನು ಅರ್ಥ ಮಾಡಿಸಲು, ನೀವು ಮಣಿಯದ ವ್ಯಕ್ತಿತ್ವ ಎಂಬುದನ್ನು ಮನವರಿಕೆ ಮಾಡಿಸಲು.
ಪ್ರಯತ್ನಂ ಸರ್ವ ಸಿದ್ದಿ ಸಾಧನಂ
#MondayMotivation
ದೊಡ್ಡ ಬೆಟ್ಟದ ಬಿರುಕಿನಲ್ಲಿ ಹೆಸರಿಲ್ಲದ ಹೂವುಗಳು ಅರಳುತ್ತವೆ. ಅವುಗಳ ಚೈತನ್ಯ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ. ನಮ್ಮ ಶಕ್ತಿಯನ್ನು ನಾವು ಸರಿಯಾಗಿ ಅಂದಾಜು ಮಾಡಿಕೊಂಡರೆ ಯಾವ ಸವಾಲನ್ನು ಬೇಕಾದರೂ ಎದುರಿಸಬಹುದು.
ಶ್ರೀ. ರವಿ ಡಿ ಚನ್ನಣ್ಣವರ್ ರವರು ಡಿಸಿಪಿ, ಪಶ್ಚಿಮ ವಿಭಾಗದಿಂದ #ವರ್ಗಾವಣೆಗೊಂಡು ಹಾಲಿ #ಬೆಂಗಳೂರು_ಗ್ರಾಮಾಂತರ_ಜಿಲ್ಲೆಯ #ಎಸ್.ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ವಿಚಾರಗಳಿಗೆ ಸಂಬಂಧಿಸಿದಂತೆ ಇವರನ್ನು ಸಂಪರ್ಕಿಸಬಹುದಾಗಿದೆ.
#RaviDChannannavar
#Transferred
#BengaluruRural
ದೊಡ್ಡ ನಿರಾಶೆಯ ತರುವಾಯ ಭಾರಿ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆದರೆ ಸೋಲು ನಿಮ್ಮ ಮೇಲೆ ದಾಳಿ ಮಾಡಿದಾಗ ನೀವು ಅದನ್ನು ಹೇಗೆ ಎದುರಿಸಿದಿರಿ ಎಂಬುದರ ಮೇಲೆ ಯಶಸ್ಸಿನ ಆಗಮನ ಅವಲಂಬಿಸಿರುತ್ತದೆ.
ಕಾದ ಹಂಚಿನ ಮೇಲೆ ಹನಿ ನೀರು ಬಿದ್ದರೆ ಆವಿಯಾಗಿ ಹೋಗುತ್ತದೆ. ಎಲೆಯ ಮೇಲೆ ಬಿದ್ದರೆ ಜಾರಿ ಹೋಗುತ್ತದೆ. ಚಿಪ್ಪಿನೊಳಗೆ ಬಿದ್ದರೆ ಮುತ್ತಾಗುತ್ತದೆ. ನಾವು ಯಾರ ಸಂಗಡ ಮಾಡುತ್ತೇವೋ ಅದರಂತೆ ನಾವಾಗುತ್ತವೇ.
ಬರಿ ಪದವಿಗಳನ್ನು ಗಳಿಸಲು ಕಾಲೇಜ್ ಗಳಿಗೆ ಹೋಗುವುದರಲ್ಲಿ ಅರ್ಥವಿಲ್ಲ.
ಕಲಿಕೆಯ ಕುರಿತು ಅಪರಿಮಿತ ಆಸಕ್ತಿ ಇರುವವರ ಜೊತೆ ಆಲೋಚನೆಗಳನ್ನು ಹಂಚಿಕೊಳ್ಳಿ, ಇದು ನಮ್ಮನ್ನು ಬೆಳೆಸುತ್ತದೆ.
#ThoughtOftheDay
ಪ್ರಾಣಾಪಾಯವನ್ನು ಲೆಕ್ಕಿಸದೆ
@kengeriips
ವ್ಯಾಪ್ತಿಯಲ್ಲಿ ರಾತ್ರಿ ಗಸ್ತಿನಲ್ಲಿದ್ದ ಬೀಟ್ ಸಿಬ್ಬಂದಿ ಶ್ರೀ.ಪುಂಡಲೀಕ ಪಮ್ಮಾರ್ & ಶ್ರೀ.ಬಸವರಾಜ್ ರವರು ಇಬ್ಬರು ಶಸ್ತ್ರಸಜ್ಜಿತ ಮನೆಗಳ್ಳರನ್ನು ಬೆನ್ನಟ್ಟಿ ಹಿಡಿದಿರುತ್ತಾರೆ
#BrilliantJob
👍🏻👏🏻
3 ಮನೆಗಳ್ಳತನ ಪ್ರಕರಣಗಳ ಪತ್ತೆ. ಬೆಳ್ಳಿ ಚಿನ್ನಾಭರಣಗಳು, ಬೈಕ್ ವಶಕ್ಕೆ
@BlrCityPolice
ಸರಣಿ ಜಯಿಸಿದ ಟೀಮ್ ಇಂಡಿಯ�� ಆಟಗಾರರಿಗೆ ಅಭಿನಂದನೆಗಳು 💐
Great pleasure to see India trashing Australia in Australia in all formats!!
Utimate happiness to all Indian cricket lovers.
#Jaihind
🇮🇳
#Congrats
#TeamIndia
ನಿಮ್ಮ ಸವಾಲುಗಳ ಮೇಲೆ ಮಿತಿ ವಿಧಿಸಿಕೊಳ್ಳಬೇಡಿ. ನಿಮ್ಮ ಪರಿಮಿತಿಗಳ ಮೇಲೆ ಸವಾಲು ಹಾಕಿ.
NO matter what happens in your life, you can start over.
#FridayThoughts
💙💜💙💜
ನಿಮ್ಮನ್ನು ತಿರಸ್ಕರಿಸುವವರಿಗೆ ಏನು ಹೇಳದೆ ಸಮಯಕ್ಕೆ ಬಿಟ್ಟು ಬಿಡಿ....
ಒಂದಲ್ಲ ಒಂದು ದಿನ ಆ ಸಮಯವೇ ನಿಮ್ಮನ್ನು ತಿರಸ್ಕರಿಸಿದವರು ತಿರುಗಿ ನೋಡುವಂತೆ ಮಾಡುತ್ತದೆ...
ಕಾಲೈ ತಸಮೈ ನಮಹ
ಶಾಂತಿದೂತ ಅಪ್ಪು
ಕನ್ನಡ ಚಿತ್ರರಸಿಕರ ಅರಸ
ಆಕಾಶದಷ್ಟು ವಿಶಾಲ ಹೃದಯಿ
ಸ್ಯಾಂಡಲ್.ವುಡ್ ನ ಬೆಟ್ಟದ ಹೂ
ಎಂದೆಂದಿಗೂ ನಗುವ ಪರಮಾತ್ಮ
ಮಿಂಚಿ ಮರೆಯಾದ ಯುವರತ್ನ
ಇಹಲೋಕ ತ್ಯಜಸಿದ ನಂತರವೂ ಎರಡು ಜೀವಗಳಿಗೆ ಬೆಳಕಾದ ವೀರ ಕನ್ನಡಿಗ
ಕನ್ನಡಿಗರ ರಾಜರತ್ನ, ನಿಮಗೆ ಭಾವಪೂರ್ಣ ನಮನಗಳು
#PuneethRajkumar
@BlrCityPolice
.
ಗಾಳಿಪಟದಂತೆ ನಿಮ್ಮ ಕನಸುಗಳನ್ನು ಆಕಾಶಕ್ಕೆ ತೇಲಿಬಿಡಿ, ಅದು ಏನನ್ನು ವಾಪಸ್ ಕೊಡುತ್ತದೆ ಎಂಬುದು ನಿಮಗೆ ತಕ್ಷಣ ಗೊತ್ತಾಗುವುದಿಲ್ಲ. ಹೊಸ ಬದುಕು, ಹೊಸ ಗೆಳೆಯ, ಪ್ರೀತಿ, ಹೊಸ ನಾಡು ಹೀಗೆ ಏನನ್ನೂ ಬೇಕಾದರೂ ಅದು ತಂದು ಕೊಡಬಹುದು.
ಆಸ್ಟ್ರೇಲಿಯಾ ನೆಲದಲ್ಲಿ ಟೇಸ್ಟ್ ಸರಣಿ ಜಯಿಸಿದ ಟೀಮ್ ಇಂಡಿಯಾ ಆಟಗಾರರಿಗೆ ಅಭಿನಂದನೆಗಳು. 💐👏🏻👏🏻
🇮🇳
#TeamIndia
, Phenomenal win in Australia against Australia.. 😍
and.... History made ✌🏻
ಹುಲ್ಲು ತಿನ್ನುವ ಜಿಂಕೆ ಒಂದು ಬಾರಿಗೆ ಒಂದು ಮರಿಗೆ ಜನ್ಮ ನೀಡುತ್ತದೆ
ಅವುಗಳನ್ನು ತಿಂದು ಬದುಕುವ ಹುಲಿ, ಸಿಂಹ, ಚಿರತೆಗಳು ನಾಲ್ಕೈದು ಮರಿಗಳಿಗೆ ಜನ್ಮ ನೀಡುತ್ತದೆ.
ಆದರೂ ಕಾಡಿನಲ್ಲಿ ಸಾವಿರಾರು ಜಿಂಕೆಗಳು ಬದುಕುತ್ತವೆ, ಬೆರಳೆಣಿಕೆಯಷ್ಟು ಹುಲಿ, ಸಿಂಹ, ಚಿರತೆಗಳು ಉಳಿಯುತ್ತವೆ.
ಧರ್ಮದಿಂದ ಬದುಕುವವರ ಸಂತಾನವನ್ನು ಧರ್ಮವೇ ರಕ್ಷಿಸುತ್ತದೆ
ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಕಾನ್ಸ್.ಟೇಬಲ್ಸ್ ಶ್ರೀ.ನವೀನ್ ಮತ್ತು ಶ್ರೀ.ಅಭಿಷೇಕ್ ರವರು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಕಳ್ಳನನ್ನು ಬೆನ್ನತ್ತಿ ಹಿಡಿದಿರುತ್ತಾರೆ.
32 ದ್ವಿಚಕ್ರ ವಾಹನಗಳನ್ನು ಆರೋಪಿತನಿಂದ ವಶಪಡಿಸಿಕೊಳ್ಳಲಾಗಿದೆ.
@BlrCityPolice
#SuperbWork
by Beat Constables
@Chandralayoutps
👏🏻👏🏻👍🏻
ಸ್ನೇಹ-ಪ್ರೀತಿ ನಮ್ಮ ಹೆಸರು.... ನ್ಯಾಯ-ನೀತಿ ನಮ್ಮ ಉಸಿರು...
@BlrCityPolice
ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ನಮ್ಮ ಸ್ನೇಹಿತರಾಗಲಿ ಎಂದು ಬಯಸುವುದಕ್ಕಿಂತ, ನಮ್ಮ ಸ್ನೇಹಿತರೆಲ್ಲ ದೊಡ್ಡ ದೊಡ್ಡ ವ್ಯಕ್ತಿಗಳಾಗಲಿ ಎಂದು ಬಯಸೋಣ
A Friend who cares, Protects & Supports...!!!
#Friendshipday2018