K Raghupathi Bhat (Modi Ka Parivar) Profile Banner
K Raghupathi Bhat (Modi Ka Parivar) Profile
K Raghupathi Bhat (Modi Ka Parivar)

@RaghupathiBhat

Followers
19,103
Following
207
Media
7,200
Statuses
15,504

Social Activist | BJP Worker |

Udupi, India
Joined June 2016
Don't wanna be here? Send us removal request.
Explore trending content on Musk Viewer
@RaghupathiBhat
K Raghupathi Bhat (Modi Ka Parivar)
3 years
The students who raised the Hijab issue were previously attending college without wearing the Hijab. There was no confusion or problems created then. The Hijab controversy erupted when they got in touch with CFI in October-November. #HijabRow
61
893
3K
@RaghupathiBhat
K Raghupathi Bhat (Modi Ka Parivar)
3 years
ರಘುಪತಿ ಭಟ್ ಯಾರು ಎಂದು ಪ್ರಶ್ನಿಸುವ @siddaramaiah ಅವರೇ, ನಾನು ಜನರಿಂದ ಆಯ್ಕೆಯಾದವನು, ನಿಮ್ಮ ಹಾಗೆ ಸ್ವಕ್ಷೇತ್ರದಲ್ಲಿ ಜನರಿಂದ ತಿರಸ್ಕೃತಗೊಂಡು, ಬೇರೆಯವರ ಕ್ಷೇತ್ರದ ಮೇಲೆ ಅವಲಂಬಿತನಾದವನಲ್ಲ. ನನ್ನ ಕ್ಷೇತ್ರದ ಸಮಸ್ಯೆಗೆ ಧ್ವನಿಯಾಗುವುದು ನನಗೆ ಸಂವಿಧಾನ ಕಲ್ಪಿಸಿದ ಹಕ್ಕು. ಅದನ್ನು ನಿಮ್ಮಿಂದ ಕಲಿಯಬೇಕಿಲ್ಲ.
Tweet media one
174
357
2K
@RaghupathiBhat
K Raghupathi Bhat (Modi Ka Parivar)
2 years
ಕೇದಾರೋತ್ಥಾನ ಟ್ರಸ್ಟ್ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡಿರುವ ಹಡಿಲು ಭೂಮಿ ಕೃಷಿ ಬಗ್ಗೆ ಜನ ಮನ ಗೆದ್ದ ಕಾಂತಾರಾ ಚಲನಚಿತ್ರದ ನಟ ರಿಷಬ್ ಶೆಟ್ಟಿ ಅವರ ಮೆಚ್ಚುಗೆಯ ಮಾತು. @shetty_rishab @rakshitshetty #UdupiKedaraKaje #HadiluBhumiKrishi #hombalefilms #kanthara
23
263
2K
@RaghupathiBhat
K Raghupathi Bhat (Modi Ka Parivar)
7 months
ಚಿತ್ರನಟ ರಕ್ಷಿತ್ ಶೆಟ್ಟಿ ಅವರು ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಗೆ ಭೇಟಿ ನೀಡಿ ಅಯೋಧ್ಯೆ ಶ್ರೀ ರಾಮ ದೇವರ ದರ್ಶನ ಪಡೆದರು. @rakshitshetty #JaiShriRam #Ayodhya
Tweet media one
7
60
2K
@RaghupathiBhat
K Raghupathi Bhat (Modi Ka Parivar)
2 years
ಭಾರಿ ಯಶಸ್ಸು ಕಂಡ #Kantara ಚಲನಚಿತ್ರದಲ್ಲಿ ನಟಿಸಿದ ಉಡುಪಿ ಜಿಲ್ಲೆಯ ಕುಂದಾಪುರದ ಅಂಪಾರು ಗ್ರಾಮದ ತುಲುಕುಲು ಗುಡ್ಡೆ ನಾಗರಾಜ ಪಾಣರ ಅವರಿಗೆ ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ನೀಡಿ ಗೌರವಿಸಿದ ಸಂದರ್ಭದಲ್ಲಿ ನಾಗರಾಜ ಪಾಣರ ಅವರು ಪಾಡ್ದನ ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು. @shetty_rishab @hombalefilms
2
117
1K
@RaghupathiBhat
K Raghupathi Bhat (Modi Ka Parivar)
1 year
ಬಿಜೆಪಿಯೊಂದೇ ಭರವಸೆ! ಜೊತೆಯಾಗಿ ಸಾಗೋಣ ಭಾಜಪಾ ಗೆಲ್ಲಿಸೋಣ #BJPYeBharavase
Tweet media one
108
141
1K
@RaghupathiBhat
K Raghupathi Bhat (Modi Ka Parivar)
1 year
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯ ಪ್ರಯುಕ್ತ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಯಶ್ ಪಾಲ್ ಸುವರ್ಣ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಲು ಮಾಡಬೇಕಾದ ಪೂರ್ವ ತಯಾರಿಯ ಬಗ್ಗೆ ಚರ್ಚಿಸಲಾಯಿತು. #BJPYeBharavase
Tweet media one
Tweet media two
Tweet media three
Tweet media four
89
131
1K
@RaghupathiBhat
K Raghupathi Bhat (Modi Ka Parivar)
3 years
ಹಿಜಬ್ ತೆಗೆದು ಕಾಲೇಜಿಗೆ ಹಾಜರಾಗುತ್ತೇನೆ ಎಂದಾದಲ್ಲಿ ಮಾತ್ರ ಕಾಲೇಜಿಗೆ ಬನ್ನಿ. ಹಿಜಬ್ ಧರಿಸದೇ ಬರಲು ಸಾಧ್ಯವಿಲ್ಲ ಎಂದಾದರೆ ಕಾಲೇಜಿಗೆ ಬರುವುದೇ ಬೇಡ. 1/3
45
104
1K
@RaghupathiBhat
K Raghupathi Bhat (Modi Ka Parivar)
4 years
ಜಾಣನಿಗೆ ಮಾತಿನ ಪೆಟ್ಟು ಕೋಣನಿಗೆ ದೊಣ್ಣೆಯ ಪೆಟ್ಟು ಜಿಹಾದಿಗಳಿಗೆ ಎನ್ಕೌಂಟರ್ ಬೆಸ್ಟು. ನಮ್ಮನ್ನು ಕೋಮುವಾದಿಗಳು ಎಂದರೂ ಪರವಾಗಿಲ್ಲ,ನಮ್ಮ ಜನರ ಭದ್ರತೆಗೆ ಅಪಾಯ ಒಡ್ಡುವ ಜಿಹಾದಿಗಳನ್ನು ಗುಂಡಿಟ್ಟು ಕೊಲ್ಲಬೇಕೆಂದು ಆಗ್ರಹಿಸುತ್ತೇನೆ. ಹೀಗಾದಲ್ಲಿ ಮಾತ್ರ ನಡುಕ ಹುಟ್ಟೋದು.ನಮಗೆ ನಮ್ಮ ಜನರ ಆರೋಗ್ಯವೇ ಮುಖ್ಯ.
66
162
962
@RaghupathiBhat
K Raghupathi Bhat (Modi Ka Parivar)
5 years
ಮೋದಿಜೀಗೆ ಏಕವಚನ,ಅಮಿತ್ ಶಾರವರಿಗೆ ಏಕವಚನ, ಯಡಿಯೂರಪ್ಪನವರಿಗೂ ಏಕವಚನ, ಬಿಜೆಪಿ ನಾಯಕರನ್ನು ಏಕವಚನದಲ್ಲಿ ಕರೆಯುವ ನಾಲಾಯಕ್ ರಾಜಕಾರಣಿ @siddaramaiah ನವರಿಗೆ ತನಗಿಂತ ಕಿರಿಯ ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರಾಗೆ ಏಕವಚನದಲ್ಲಿ ಕರೆಯುವ ತಾಕತ್ತು ಇದಿಯಾ? ಇಂತಹ ಅಹಂಕಾರಿ ರಾಜಕಾರಣಿಯನ್ನು ರಾಜ್ಯ ಕಂಡಿರಲಿಕ್ಕಿಲ್ಲ
72
145
930
@RaghupathiBhat
K Raghupathi Bhat (Modi Ka Parivar)
1 year
ಪ್ರೇರಣಾದಾಯಿಯಾದ ತಮ್ಮ ಮಾತುಗಳಿಗೆ ಅಭಿವಂದನೆಗಳು. ಜೀವನದ ಕಠಿಣ ಸಮಯದಲ್ಲಿ ನಾನು ಪಡೆದ ಸಂಸ್ಕಾರ, ನಾನು ಬೆಳೆದು ಬಂದ ವಾತಾವರಣ ನನ್ನನ್ನು ಧ್ಯೇಯನಿಷ್ಠನನ್ನಾಗಿ ಮಾಡಿದೆ. @blsanthosh #BJPYeBharavase
19
105
920
@RaghupathiBhat
K Raghupathi Bhat (Modi Ka Parivar)
5 years
ಕಾಫಿ ಡೇ ಸಿದ್ಧಾರ್ಥ್ ರನ್ನು ಐಟಿ ಮೂಲಕ ಕೊಲೆ ಮಾಡಿಸಿದ್ದಾರೆಂದು ಅರ್ಥಹೀನ ಹೇಳಿಕೆ ನೀಡುವ ಕಾಂಗ್ರೆಸ್ಸಿಗರೇ, ನಿಮ್ಮ ನಾಯಕರ ಹೆಸರನ್ನೇ ಬರೆದು ಆತ್ಮಹತ್ಯೆಗೈದ ಡಿವೈಎಸ್.ಪಿ ಗಣಪತಿ, ನಿಗೂಢ ಸಾವನ್ನಪ್ಪಿದ ಡಿಕೆ ರವಿ, ನಿಮ್ಮ ಗೂಂಡಾಗಳ ಹಸ್ತಕ್ಷೇಪದಿಂದಲೇ ಹತ್ಯೆಯಾದ ಮಲ್ಲಿಕಾರ್ಜುನ ಬಂಡೆಯವರ ಬಗ್ಗೆಯೂ ಮಾತನಾಡಿ ನಾಲಿಗೆ ಹಿಡಿತದಲ್ಲಿರಲಿ
16
153
766
@RaghupathiBhat
K Raghupathi Bhat (Modi Ka Parivar)
5 years
Around 400 Indians who travelled to a place called Tengiz, Kazakhstan, for the sake of work Are now trapped in that country & are being physically tortured I urge @narendramodi @AmitShah @DrSJaishankar to please get in touch with Kazakhstan embassy & rescue them
9
357
685
@RaghupathiBhat
K Raghupathi Bhat (Modi Ka Parivar)
2 years
With the Hon'ble @CMofKarnataka for the "Save the Soil" campaign in Udupi organized by Sadhguru's @ishafoundation . Support and awareness was established towards the campaign via handouts. @SadhguruJV @PMOIndia , @narendramodi #SaveSoil #Sadhguru
Tweet media one
Tweet media two
Tweet media three
Tweet media four
28
347
678
@RaghupathiBhat
K Raghupathi Bhat (Modi Ka Parivar)
6 years
Name: Narendra Modi CM: 13 yrs PM: 5 yrs Leave: Zero Scam: Zero House: 900 Sq Ft Purchased: 2002 Cost: Rs 1 lakh Property: Zero Favors done to his family: Zero Biggest Allegation: Hardcore patriot #Modi4NewIndia #PhirEkBaarModiSarkar
12
254
639
@RaghupathiBhat
K Raghupathi Bhat (Modi Ka Parivar)
5 years
8ನೇ ತರಗತಿ ಕಲಿತವವರು ಉನ್ನತ ಶಿಕ್ಷಣ ಸಚಿವರಾಗುತ್ತಾರೆ, ಸಮುದ್ರದ ನೀರಿಗೇ ಇಳಿಯದ ರಾಯಚೂರಿನ ಶಾಸಕರು ಮೀನುಗಾರಿಕಾ ಸಚಿವರಾಗುತ್ತಾರೆ, ಸಚಿವರಾಗಿ ಇಬ್ಬರು ಪ್ರಮಾಣ ವಚನ ಸ್ವೀಕರಿಸಿ ಎರಡು ವಾರಗಳಾದರೂ ಖಾತೆ ಸಿಗದೆ ಪರದಾಡುತ್ತಿದ್ದಾರೆ, @hd_kumaraswamy ಮಾತ್ರ ಶಾಲೆಗೆ ಹೋಗಿ ಮಲಗಿ ನಾಟಕ ಮಾಡುತ್ತಿದ್ದಾರೆ.. ಇದು ಎಂತಹಾ ಸರ್ಕಾರವಯ್ಯಾ?
29
109
648
@RaghupathiBhat
K Raghupathi Bhat (Modi Ka Parivar)
3 years
2002 ರಿಂದ ಉಡುಪಿಯ ಕಾಲೇಜಿನಲ್ಲಿ ಸಮವಸ್ತ್ರ ನಿಯಮವಿತ್ತು. ಆದರೂ ಕಾಣದ ಶಕ್ತಿಗಳ ಷಡ್ಯಂತ್ರದ ಭಾಗವಾದ 6 ವಿದ್ಯಾರ್ಥಿನಿಯರು ಹಿಜಾಬ್ ವಿವಾದ ಹುಟ್ಟುಹಾಕಿದರು. ಈ ಆರು ವಿದ್ಯಾರ್ಥಿನಿಯರಿಂದಾಗಿ ಇಂದು ಇಡೀ ರಾಜ್ಯ ಪರಿತಪಿಸುತ್ತಿದೆ. ರಾಜ್ಯದ ವಿದ್ಯಾರ್ಥಿಗಳೆಲ್ಲರೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಆ ಮಕ್ಕಳಿಗೆ ಇವರು ನ್ಯಾಯ ಒದಗಿಸುವರೇ?
32
111
652
@RaghupathiBhat
K Raghupathi Bhat (Modi Ka Parivar)
2 years
ನಮ್ಮ ಉಡುಪಿಯ ಹೆಮ್ಮೆಯ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ @rakshitshetty ಅವರು ನಟಿಸಿ, ನಿರ್ಮಿಸಿರುವ #777Charlie ಸಿನಿಮಾವನ್ನು ಬೆಂಗಳೂರಿನ #OrionMall ನಲ್ಲಿ ಮುಖ್ಯಮಂತ್ರಿಗಳಾದ @BSBommai ಅವರೊಂದಿಗೆ ವೀಕ್ಷಿಸಲಾಯಿತು. #NammaUdupi @777CharlieMovie #777CharlieInCinemas
Tweet media one
Tweet media two
Tweet media three
Tweet media four
1
48
652
@RaghupathiBhat
K Raghupathi Bhat (Modi Ka Parivar)
5 years
ನೀರವ್ ಮೋದಿ, ವಿಜಯ್ ಮಲ್ಯ ಓಡಿ ಹೋದಾಗ ಸಂಬಂಧವೇ ಇಲ್ಲದಿದ್ದರೂ ಮೋದಿ ವಿರುದ್ಧ ಕೂಗಾಡಿ ಘರ್ಜಿಸಿದ @INCIndia ನಾಯಕರೇ, ಐಎಂಎ ಸಂಸ್ಥಾಪಕ ಮಾನ್ಸೂರ್ ಕೋಟ್ಯಾಂತರ ರೂ.ಗಳ ಹಗರಣವನ್ನು ಮಾಡಿ ದೋಸ್ತಿ ನಾಯಕರ ಹೆಸರನ್ನೇ ಹೇಳಿ ಹೋಗಿದ್ದಾನೆ, ಎಲ್ಲಿದೆ ನಿಮ್ಮ ಆ ಪೌರುಷ?ಯಾಕೆ ತುಟಿ ಬಿಚ್ಚುತ್ತಿಲ್ಲ? @siddaramaiah ನವರೇ ಎಲ್ಲಿದ್ದೀರಿ?
32
134
628
@RaghupathiBhat
K Raghupathi Bhat (Modi Ka Parivar)
1 year
ಬರೆದಿದೆ ಆ ನಿಸರ್ಗವೇ ತನ್ನ ಹೆಮ್ಮೆಯ ಪುತ್ರನ ಚಿತ್ರ
Tweet media one
41
45
593
@RaghupathiBhat
K Raghupathi Bhat (Modi Ka Parivar)
5 years
ನಾನು ಮುಖ್ಯಮಂತ್ರಿಗಳಾದ ಬಿಎಸ್ @BSYBJP ರವರ ಬಳಿ ಮನವಿ ಮಾಡುತ್ತೇನೆ, ಉತ್ತರ ಪ್ರದೇಶದಂತೆ ಮಂಗಳೂರು ಗಲಭೆಯಲ್ಲಿ ಹಾನಿಗೊಳಗಾದ ಸಾರ್ವಜನಿಕ ಆಸ್ತಿಯನ್ನು ಗಲಭೆಕೋರರಿಂದಲೇ ಜಪ್ತಿ ಮಾಡಬೇಕು. ಈ ಮೂಲಕ ಗಲಭೆಕೋರ ಪುಂಡರಿಗೆ ಎಚ್ಚರಿಕೆ ನೀಡಬೇಕು.
17
81
588
@RaghupathiBhat
K Raghupathi Bhat (Modi Ka Parivar)
3 years
ಹಿಜಾಬ್ ಪರವಾಗಿ ನ್ಯಾಯಾಲಯದ ಮೊರೆ ಹೋಗಿದ್ದ ವಿದ್ಯಾರ್ಥಿನಿಯರ ಹಿಂದಿರುವ ರಾಜಕೀಯ ನಿಲುವು ಬಹಿರಂಗವಾಗಿದೆ. ಈ ವಿದ್ಯಾರ್ಥಿನಿಯರ ಪರವಾಗಿ ಹೈಕೋರ್ಟ್‌ನಲ್ಲಿ "ಉತ್ತರ ಪ್ರದೇಶದ ಚುನಾವಣೆ ಮುಗಿಯುವವರೆಗೆ ಹಿಜಾಬ್ ಪ್ರಕರಣದ ಹೈಕೋರ್ಟ್ ವಿಚಾರಣೆ ಮುಂದೂಡಬೇಕು" ಎಂಬ ಅರ್ಜಿ ಹಾಕಲಾಗಿದೆ. ಹಿಜಾಬ್ ಹೋರಾಟಗಾರರಿಗೆ ಚುನಾವಣೆಯ ಚಿಂತೆಯೇಕೆ?
28
118
575
@RaghupathiBhat
K Raghupathi Bhat (Modi Ka Parivar)
5 years
ಬಿಜೆಪಿ 300 ಸ್ಥಾನವನ್ನು ದಾಟುವಾಗ ಎಷ್ಟು ಖುಷಿಯಾಗಿತ್ತೋ ಅದಕ್ಕಿಂತ ಹೆಚ್ಚು ಖುಷಿ ಇವತ್ತು ಆಗುತ್ತಿದೆ, ದಾಸ್ಯದಲ್ಲಿದ್ದ ಭಾರತಮಾತೆಯ ಕಿರೀಟವನ್ನು 60 ವರ್ಷಗಳ ನಂತರ ಭಾರತದ ತೆಕ್ಕೆಗೆ ತೆಗೆದುಕೊಂಡ ನಮ್ಮ ಹೆಮ್ಮೆಯ ಕೇಂದ್ರ ಸರ್ಕಾರದ ದಿಟ್ಟ ಹೆಜ್ಜೆ ಸಂಭ್ರಮಿಸುವಂತದ್ದು. ಇಂತಹ ಸರ್ಕಾರಕ್ಕೆ ಮತಹಾಕಿದ ಜನತೆಗೆ ಶತಕೋಟಿ ನಮನಗಳು @BJP4India
4
58
550
@RaghupathiBhat
K Raghupathi Bhat (Modi Ka Parivar)
3 years
ಶಿಕ್ಷಣದಲ್ಲಿ ಮೂಲಭೂತವಾದವನ್ನು ತುರುಕಿಸುವ ಉದ್ಧೇಶದಿಂದ @siddaramaiah ಹಿಜಬ್ ಮೂಲಭೂತ ಹಕ್ಕು ಎಂಬ ವಾದ ಮಂಡಿಸುತ್ತಿದ್ದಾರೆ. ತಾನೊಬ್ಬ ಲಾಯರ್‌ ಎಂದು ಬೊಗಳೆ ಬಿಡುವವರು ಸಮವಸ್ತ್ರದ ಕುರಿತು ಶಿಕ್ಷಣ ಇಲಾಖೆಯ ನಿಯಮ ಓದಿಲ್ಲವೇಕೆ? ಸಮವಸ್ತ್ರದ ಕುರಿತು ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ. ನಿಯಮದಲ್ಲಿ ಏನಿದೆಯೋ ಅದನ್ನು ಹೇಳಿದ್ದೇನೆ.
Tweet media one
Tweet media two
42
96
545
@RaghupathiBhat
K Raghupathi Bhat (Modi Ka Parivar)
5 years
ಸಚಿವ ಸಂಪುಟ ಇನ್ನೂ ರಚನೆ ಆಗಿಲ್ಲ ಎಂದು ಟೀಕಿಸುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರೇ, ನೀವು ಸರ್ಕಾರ ರಚಿಸಿದ 16 ದಿನಗಳ ಕಾಲ ಸಂಪುಟ ರಚನೆಯಾಗಿರಲಿಲ್ಲ, ಒಂದು ತಿಂಗಳ ಕಾಲ ಉಸ್ತುವಾರಿ ನೇಮಕ ಆಗಿರಲಿಲ್ಲ, ಒಂದು ವರ್ಷಗಳಿಂದ ಶಿಕ್ಷಣ ಸಚಿವರೇ ಇಲ್ಲ, ಯಾವ ಯೋಗ್ಯತೆಯ ಮೇಲೆ ನಮ್ಮ ಸರ್ಕಾರವನ್ನು ಟೀಕಿಸುವಿರಿ?
21
88
538
@RaghupathiBhat
K Raghupathi Bhat (Modi Ka Parivar)
5 years
ತಂತಿಯ ಮೇಲೆ ಸರ್ಕಾರ ನಡೆಸಿದಂತಾಗುತ್ತಾದರೆ @BSYBJP ರಾಜೀನಾಮೆ ಕೊಡಲಿ ಎನ್ನುವ @siddaramaiah ರವರೇ, ನಿಮ್ಮ ಕಿರುಕುಳವನ್ನು ತಾಳಲಾರದೆ ವಿಷ ಕುಡಿದು ಸರ್ಕಾರ ನಡೆಸುತ್ತಿದ್ದೇನೆ ಎಂದಿದ್ದ ಕುಮಾರಣ್ಣನಿಗೆ ರಾಜೀನಾಮೆ ನೀಡಲು ನೀವ��ಯಾಕೆ ಹೇಳಿರಲಿಲ್ಲ? ಓಹೋ... ಅವಾಗಾ ಮೇಡಂ ಬೈತಾರೆ ಎನ್ನುವ ಭಯವಿತ್ತೇ..? @BSYBJP ಜೊತೆ ನಾವಿದ್ದೇವೆ
23
53
534
@RaghupathiBhat
K Raghupathi Bhat (Modi Ka Parivar)
2 years
India is all set to welcome Shri @SadhguruJV and the historic #SaveSoil movement. On this beautiful occasion participated in the #WelcomeToBharat programme organised by volunteers at car street of Udupi.
Tweet media one
Tweet media two
9
210
532
@RaghupathiBhat
K Raghupathi Bhat (Modi Ka Parivar)
4 years
ಬೆಂಗಳೂರಿನ ಕೆಲ ಪ್ರದೇಶದಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ. ಶಾಸಕ ಜಮೀರ್ ಅಹ್ಮದ್ ಖಾನ್ ಕ್ಷೇತ್ರದ ಪಾದರಾಯನಪುರದಲ್ಲಿ ನಮ್ಮ ರಕ್ಷಕರ ಮೇಲೆ ಹಲ್ಲೆಯಾಗುತ್ತಿದೆ.ಇದೊಂದು ಕೊರೊನಾ ಜಿಹಾದ್ ಎಂದು ಹೇಳಲು ಇನ್ನೇನಾದರೂ ಪುರಾವೆ ಬೇಕಾ? @BSYBJP ಯವರೇ ಕೂಡಲೇ ಇಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ,ನಿಮ್ಮೊಂದಿಗೆ ನಾವಿದ್ದೇವೆ
Tweet media one
37
112
514
@RaghupathiBhat
K Raghupathi Bhat (Modi Ka Parivar)
5 years
ಕುಮಾರಸ್ವಾಮಿಯವರು ತಮ್ಮ ವಿದಾಯ ಭಾಷಣದಲ್ಲಿ ಬಿಜೆಪಿ ಕಾರ್ಯಕರ್ತರ ಸೋಷಿಯಲ್ ಮೀಡಿಯಾದ ಬಗ್ಗೆ ಗಾಬರಿ ವ್ಯಕ್ತಪಡಿಸಿದ್ದಾರೆ, ಇದಕ್ಕೆ ಕಾರಣ ನಮ್ಮ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು ಯಾವುದೇ ಪ್ರತಿಫಲಪೇಕ್ಷೆ ಇಲ್ಲದೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಕ್ಷದ ಪ್ರಚಾರ ನಡೆಸುತ್ತಿರುವ ನಿಮಗೆ ಅನಂತನಂತ ಧನ್ಯವಾದಗಳು #BJP
23
56
507
@RaghupathiBhat
K Raghupathi Bhat (Modi Ka Parivar)
5 years
ಕಾಂಗ್ರೆಸ್ ನಾಯಕರೇ ನಿಮಗೆ ನಾಚಿಕೆ ಆಗೋದಿಲ್ವೇ? ದೇಶದ ಯೋಧರ ಬಲಿದಾನವಾದಾಗ, ಸಾಲು ಸಾಲು ರೈತರು ರೈತರು ನಿಮ್ಮದೇ ಅಧಿಕಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ, ಭಾರತದ ವಿರುದ್ಧ ಕೆಲ ದ್ರೋಹಿಗಳು ಕೃತ್ಯಗಳನ್ನು ನಡೆಸಿದಾಗ ಬೀದಿಗಿಳಿಯದ ನೀವು, ಒಬ್ಬ ಭ್ರಷ್ಟ ಅರೆಸ್ಟ್ ಆದಾಗ ಪ್ರತಿಭಟಿಸುತ್ತೀರಿ.! ಉಪ್ಪು ತಿಂದವರು ನೀರು ಕುಡಿಯಲೇಬೇಕು...
25
40
470
@RaghupathiBhat
K Raghupathi Bhat (Modi Ka Parivar)
1 year
ವಿಜಯಶೀಲರಾಗಿ, ಶುಭವಾಗಲಿ. #BJPYeBharavase
Tweet media one
26
38
464
@RaghupathiBhat
K Raghupathi Bhat (Modi Ka Parivar)
5 years
Last night in Yeshwantpur Railway station, Bangalore.voters travelling to their native places to vote. This is Modi Magic! #AayegaToModiHi #ModiAgain
12
132
424
@RaghupathiBhat
K Raghupathi Bhat (Modi Ka Parivar)
3 years
As per the meeting held by the College Development Committee of the Government Girls' PU College, Udupi in the presence of parents' association & faculty members, it has been advised that students will not be allowed to wear hijabs inside the classrooms.
18
101
450
@RaghupathiBhat
K Raghupathi Bhat (Modi Ka Parivar)
5 years
ಸ್ಪೀಕರ್ ರಮೇಶ್ ಕುಮಾರ್ ರವರೇ, ವಿಧಾನಸಭಾ ಕಲಾಪ ನಡೆಸಲು ಶನಿವಾರ ಭಾನುವಾರ ರಜೆ ಎಂದು ಮೀನಾಮೇಷ ಎಣಿಸುತ್ತಿದ್ದ ನಿಮಗೆ ರಾಜೀನಾಮೆ ನೀಡಿದ ಶಾಸಕರನ್ನು ಭಾನುವಾರವೇ ತರಾತುರಿಯಲ್ಲಿ ಹೇಗೆ ಅನರ್ಹ ಮಾಡಿದಿರಿ? ಇಂದು ರಜೆ ಇಲ್ಲವೇ? ನಿಮ್ಮ ತೀರ್ಪು ಸುಪ್ರೀಂ ಕೋರ್ಟ್ ನಲ್ಲಿ ಒಂದು ಗಂಟೆಯೂ‌ ನಿಲ್ಲುವುದಿಲ್ಲ,
24
49
434
@RaghupathiBhat
K Raghupathi Bhat (Modi Ka Parivar)
8 months
ಅಯೋಧ್ಯಾಧಿಪತಿ ರಾಮ್ ಲಲ್ಲಾಗೆ ಅಭಿಷೇಕ ಮಾಡಲು ಎರಡು ಬೆಳ್ಳಿ ಕಲಶಗಳ ಸೇವೆಯ ಭಾಗ್ಯ ಪಡೆದ ಬಂಟ್ವಾಳ ಶಾಸಕರಾದ ಶ್ರೀ @URajeshNaik ಅವರು ಅಯೋಧ್ಯೆಯ ಶ್ರೀ ರಾಮ ದೇವರಿಗೆ ಕುಟುಂಬ ಸಮೇತ ಪೂಜೆ ಸಲ್ಲಿಸಿದರು. #jaishriram
3
37
453
@RaghupathiBhat
K Raghupathi Bhat (Modi Ka Parivar)
2 years
For the time in Karnataka one of the most enthralling and exciting water sport, Dragon boat race is being held on 21/02/2023 at Upporu, Madisalu river, Udupi. We invite you to witness this spectacular sport comprising over 700 participants from 21 states.
5
47
433
@RaghupathiBhat
K Raghupathi Bhat (Modi Ka Parivar)
3 years
ತರಗತಿಗೆ ಹಿಜಬ್ ತೆಗೆದೇ ಹಾಜರಾಗಬೇಕು. ಕಾಲೇಜು ಆವರಣದ ಒಳಗೆ ಇಷ್ಟಬಂದ ಹಾಗೆ ಇರಲು ಸಾಧ್ಯವಿಲ್ಲ. ಕಾಲೇಜಿನ ಶೈಕ್ಷಣಿಕ ವಾತಾವರಣ ಹಾಳು ಮಾಡಲು ನಾವು ಅವಕಾಶ ನೀಡುವುದಿಲ್ಲ. ಬೆರಳೆಣಿಕೆಯ ವಿದ್ಯಾರ್ಥಿಗಳಿಂದ ಉಳಿದ ಮಕ್ಕಳ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆ ತರಲು ನಾವು ಬಿಡುವುದಿಲ್ಲ. 3/3
8
37
432
@RaghupathiBhat
K Raghupathi Bhat (Modi Ka Parivar)
4 months
ಹಡಿಲು ಭೂಮಿ ಕೃಷಿ ಬಗ್ಗೆ ಜನ ಮನ ಗೆದ್ದ ಕಾಂತಾರ ಚಲನಚಿತ್ರದ ನಟ ರಿಷಬ್ ಶೆಟ್ಟಿ ಅವರ ಮೆಚ್ಚುಗೆಯ ಮಾತು #raghupathibhat #rishabshetty
3
31
439
@RaghupathiBhat
K Raghupathi Bhat (Modi Ka Parivar)
8 months
ಅಯೋಧ್ಯೆಯಲ್ಲಿ ಶ್ರೀರಾಮ ದೇವರ ವಿಧ್ಯುಕ್ತ ಪ್ರತಿಷ್ಠಾಪನೆಯ ನಂತರ ಪೇಜಾವರ ಮಠಾಧೀಶರ ನೇತೃತ್ವದಲ್ಲಿ 48 ದಿನಗಳ ಕಾಲ ಮಂಡಲೋತ್ಸವ ನಡೆಯುತ್ತಿದ್ದು, ಇಂದು ಈ ಮಂಡಲೋತ್ಸವದಲ್ಲಿ ಭಾಗವಹಿಸಿ ನನ್ನ ಜೀವನ ಪಾವನವಾಯಿತು. ಅಲ್ಲದೆ ಸಂಜೆ ನಡೆದ ಶ್ರೀ ರಾಮ ದೇವರ ಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾಗುವ ಪುಣ್ಯ ನನ್ನದಾಯಿತು. #JaiShreeRam
4
41
437
@RaghupathiBhat
K Raghupathi Bhat (Modi Ka Parivar)
6 months
ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಯವರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಾಯಿತು. @KotasBJP #PhirEkBaarModiSarkar #AbkiBaar400Paar
1
23
430
@RaghupathiBhat
K Raghupathi Bhat (Modi Ka Parivar)
3 years
ಬಾದಾಮಿ ಶಾಸಕ @siddaramaiah ಅವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡಬೇಕು. ಶೈಕ್ಷಣಿಕ ವಾತಾವರಣದಲ್ಲಿ ತಮಗೆ ಇಷ್ಟ ಬಂದಂತಿರಲು ಅದೇನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲ, ಮಾಡಿದ್ದನ್ನೆಲ್ಲ ಒಪ್ಪಲು ನಾವು ರಾಹುಲ್ ಗಾಂಧಿಯೂ ಅಲ್ಲ. ನಿಯಮಕ್ಕೆ ಬದ್ಧರಾಗುವುದಾದರೆ ಬರಲಿ, ಇಲ್ಲದಿದ್ದರೆ ಮನೆಯಲ್ಲಿರಲಿ. ನಮ್ಮದು ಇದೇ ಸ್ಪಷ್ಟ ನಿಲುವು.
@RaghupathiBhat
K Raghupathi Bhat (Modi Ka Parivar)
3 years
ರಘುಪತಿ ಭಟ್ ಯಾರು ಎಂದು ಪ್ರಶ್ನಿಸುವ @siddaramaiah ಅವರೇ, ನಾನು ಜನರಿಂದ ಆಯ್ಕೆಯಾದವನು, ನಿಮ್ಮ ಹಾಗೆ ಸ್ವಕ್ಷೇತ್ರದಲ್ಲಿ ಜನರಿಂದ ತಿರಸ್ಕೃತಗೊಂಡು, ಬೇರೆಯವರ ಕ್ಷೇತ್ರದ ಮೇಲೆ ಅವಲಂಬಿತನಾದವನಲ್ಲ. ನನ್ನ ಕ್ಷೇತ್ರದ ಸಮಸ್ಯೆಗೆ ಧ್ವನಿಯಾಗುವುದು ನನಗೆ ಸಂವಿಧಾನ ಕಲ್ಪಿಸಿದ ಹಕ್ಕು. ಅದನ್ನು ನಿಮ್ಮಿಂದ ಕಲಿಯಬೇಕಿಲ್ಲ.
Tweet media one
174
357
2K
19
65
424
@RaghupathiBhat
K Raghupathi Bhat (Modi Ka Parivar)
4 years
ಬೆಂಕಿ ಹಚ್ಚಿಯಾಯಿತು,ಉಗ್ರರನ್ನು ಸಮರ್ಥನೆ ಮಾಡಿಯಾಯಿತು,ಈಗ ನಿಜಾಮುದ್ದೀನ್ ಕೊರೊನಾ ವೈರಸ್ ಹರಡಬೇಕೇ ಖಾದರ್ ರವರೇ?ಇದು ಯಾಕೋ ಜಾಸ್ತಿ ಅನ್ನಿಸ್ತಿಲ್ವಾ?ಜಗತ್ತಿಗೆ ಬೆಳಕು ನೀಡಿದ ರಾಷ್ಟ್ರ ನಮ್ಮದು. ನಾವು ದೀಪ ಉರಿಸುತ್ತೇವೆ ವಿನಃ ಬೆಂಕಿ ಹಚ್ಚಲ್ಲ.ಧೈರ್ಯವಿದ್ದರೆ ನಿಮ್ಮ ಸಮುದಾಯದ ಮಹಾಪುರುಷರು ಮಾಡಿರುವ ಕೊರೊನಾ ಗಂಡಾಂತರದ ಬಗ್ಗೆ ಮಾತನಾಡಿ.
@utkhader
UT Khader
4 years
ಚಪ್ಪಾಳೆ ತಟ್ಟಾಯ್ತು... ಪಾತ್ರೆ ಬಡಿದಾಯ್ತು.ಈಗ ಕ್ಯಾಂಡಲ್ ಹಚ್ಚ ಬೇಕೆ ? ಪ್ರಧಾನಿಗಳೇ @narendramodi ಇದು ಯಾಕೋ ಸ್ವಲ್ಪ ಜಾಸ್ತಿ ಅನಿಸ್ತಾ ಇಲ್ವಾ?ಇದರ ಬದಲು ನಿಜವಾದ ಸಮಸ್ಯೆ ಬಗ್ಗೆ ಗಮನ ಹರಿಸಿ ಸರ್...ಜನಸಾಮಾನ್ಯರ ಹಸಿದ ಹೊಟ್ಟೆಗೆ ಅನ್ನ ನೀಡಿ.(1) #IndiaFightsCorona
749
115
893
25
77
413
@RaghupathiBhat
K Raghupathi Bhat (Modi Ka Parivar)
5 years
ನಮ್ಮ ಮನವಿಗೆ ತಕ್ಷಣವೇ ಸ್ಪಂದಿಸಿ ಮರುಳುಗಾರಿಕೆಗೆ ಅನುಮತಿ ಹಾಗೂ ಮೀನುಗಾರರ ಸಾಲಮನ್ನಾ ಮಾಡಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪನವರಿಗೆ ಧನ್ಯವಾದಗಳು @BSYBJP @karkalasunil
Tweet media one
5
25
402
@RaghupathiBhat
K Raghupathi Bhat (Modi Ka Parivar)
11 months
ಹಿಂದೂ ಧರ್ಮದಲ್ಲಿ ಗೋ ಪೂಜೆ ಸರ್ವ ಶ್ರೇಷ್ಠವಾಗಿದ್ದು, ನನ್ನ ಮನೆಯಲ್ಲಿ ಕುಟುಂಬ ಸಮೇತರಾಗಿ ಗೋ ಪೂಜೆ ನೆರವೇರಿಸಿ ನಾಡಿ��ೆ ಸಕಲ‌ ಸನ್ಮಂಗಳವಾಗಲಿ ಎಂದು ಗೋಮಾತೆಯನ್ನು ಪ್ರಾರ್ಥಿಸಿದೆನು.
Tweet media one
Tweet media two
Tweet media three
1
8
404
@RaghupathiBhat
K Raghupathi Bhat (Modi Ka Parivar)
5 years
ಸಿದ್ದು ಮೇಲೆ ಎಗರಾಡುವ ಪರಂ ಟೀಂ,ಪರಂ-ಡಿಕೆಶಿ ಮೇಲೆ ಎಗರಾಡುವ ಸಿದ್ದು ಟೀಂ, ಕಾಂಗ್ರೆಸ್ ಮೇಲೆ ಎಗರಾಡುವ ಜೆಡಿಎಸ್ ಟೀಂ, ಜೆಡಿಎಸ್ ಮೇಲೆ ಎಗರಾಡುವ ಕಾಂಗ್ರೆಸ್ ಟೀಂ, ಕೊನೇಗೆ ಬಿಜೆಪಿ ಮೇಲೆ ಕೂಗಾಡುವ ದೋಸ್ತಿ ಟೀಂ... ಸಾಧನೆ ಕೇಳಿದರೆ ಸಾಲಮನ್ನಾ ಉತ್ತರ, ಸಾಲವೇ ಮನ್ನಾ ಆಗದೆ ರೈತರು ತತ್ತರ ಇದು ದೋಸ್ತಿಗಳ ಅಬ್ಬರ...
9
65
393
@RaghupathiBhat
K Raghupathi Bhat (Modi Ka Parivar)
4 years
ಅಯೋಧ್ಯೆಯ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಸಲುವಾಗಿ ನಗರ ಬಿಜೆಪಿ ಉಡುಪಿ ಹಾಗೂ ಮಹಿಳಾ ಮೋರ್ಚಾ ಆಯೋಜಿಸಿದ "ಮನ್ವಂತರ 2020" ಆನ್ ಲೈನ್ ರಂಗೋಲಿ ಸ್ಪರ್ಧೆಗೆ ನನ್ನ ಧರ್ಮಪತ್ನಿ ಶ್ರೀಮತಿ ಶಿಲ್ಪಾ ರಘುಪತಿ ಭಟ್ ರಂಗೋಲಿ ಬಿಡಿಸಿ ದೀಪ ಹಚ್ಚಿ ಬೆಂಬಲ ವ್ಯಕ್ತಪಡಿಸಿದಳು. @blsanthosh @BSYBJP @ShobhaBJP @BSBommai
Tweet media one
Tweet media two
7
21
400
@RaghupathiBhat
K Raghupathi Bhat (Modi Ka Parivar)
5 years
ರಷ್ಯಾಗೆ ಒಂದು ಬಿಲಿಯನ್ ಸಾಲಕೊಟ್ಟ ಮೋದಿಗೆ ನೆರೆ ಸಂತ್ರಸ್ಥರು ನೆನಪಾಗಲಿಲ್ಲ-ದಿನೇಶ್ ಗುಂಡೂರಾವ್, ಮೋದಿಯವರು ರಷ್ಯಾಗೆ ಸಾಲ ನೀಡಿದ್ದಾರೆ, ಅದು ವಾಪಾಸ್ ಬರುತ್ತೆ, ಆದರೆ, ಸೋನಿಯಾ ಗಾಂಧಿ,ರಾಹುಲ್ ಗಾಂಧಿ, ರಾಬರ್ಟ್ ವಾದ್ರಾ,ಅಹ್ಮದ್ ಪಟೇಲ್,ಚಿದಂಬರಂ,ಡಿಕೆಶಿ ಸಹಿತ ಇತರರು ನಡೆಸಿದ ಜನರ ಹಣಗಳಿವೆಯಲ್ಲಾ? ಅದನ್ನು ಕೊಡಬಹುದು ಅಲ್ವೇ?
12
46
392
@RaghupathiBhat
K Raghupathi Bhat (Modi Ka Parivar)
5 years
ಮಾಜಿ ಸಚಿವರಾದ ಎಂಬಿ ಪಾಟೀಲರೇ, ಧರ್ಮದ ವಿಚಾರವಾಗಿ ಪೇಜಾವರ ಶ್ರೀಗಳನ್ನು ನಿಂದಿಸುವ ಯಾವ ಯೋಗ್ಯತೆಯನ್ನೂ ನೀವು ಉಳಿಸಿಕೊಂಡಿಲ್ಲ, ರಾಜಕೀಯ ಸ್ವಾರ್ಥಕ್ಕಾಗಿ ಧರ್ಮವನ್ನು ಒಡೆಯಲು ಮುಂದಾದವರು ನೀವು, ನೀವು ಎಷ್ಟು ಬೊಬ್ಬಿರಿದರೂ ಧರ್ಮ ಒಡೆದ ಪಾಪ ನಿಮ್ಮನ್ನು ಎಂದಿಗೂ ಬಿಡೋದಿಲ್ಲ
55
49
387
@RaghupathiBhat
K Raghupathi Bhat (Modi Ka Parivar)
1 year
ಹಾರ್ದಿಕ ಅಭಿನಂದನೆಗಳು @YashpalBJP @BJP4Udupi
Tweet media one
7
29
397
@RaghupathiBhat
K Raghupathi Bhat (Modi Ka Parivar)
5 years
ಸಾವರ್ಕರ್ ದೇಶದ ಸ್ವಾತಂತ್ರ್ಯಕ್ಕಾಗಿ ಎರಡೆರಡು ಬಾರಿ ಕರಿನೀರಿನ ಶಿಕ್ಷೆ ಅನುಭವಿಸಿ ಮೃತ್ಯುಂಜಯನೆನಿಸಿ ವೀರನೆನಿಸಿಕೊಂಡರು @siddaramaiah ಹ್ಯೂಬ್ಲೋಟ್ ಗಡಿಯಾರ ಕಟ್ಟಿಕೊಂಡು, ಟಿಪ್ಪು ಜಯಂತಿ ಆಚರಿಸಿ‌ ದುರಹಂಕಾರಿ‌ ಎನಿಸಿಕೊಂಡರು ಸಾವರ್ಕರ್ ಹೆಸರೆತ್ತುವ ಕನಿಷ್ಠ ಯೋಗ್ಯತೆ ಸಿದ್ದರಾಮಯ್ಯಗೆ ಇಲ್ಲ, ಎಲ್ಲಾ ಹೈಕಮಾಂಡ್ ಮೆಚ್ಚಿಸಲು.!
14
56
386
@RaghupathiBhat
K Raghupathi Bhat (Modi Ka Parivar)
5 years
ರಕ್ಷಣಾ ಸಚಿವರು ರಫೆಲ್‌ಗೆ ಪೂಜೆ ಮಾಡಿದ್ದು ನಿಮಗೆ ಡ್ರಾಮಾ ಆಗಿರಬಹುದು ಖರ್ಗೆಯವರೇ, ನಮ್ಮ ಪಾಲಿಗೆ ಅದು ಶ್ರೇಷ್ಠ ಸಂಪ್ರದಾಯ. ನಿಮ್ಮಲ್ಲಿ ಅಂತಹ ಭಾವನೆಗಳು ಇಲ್ಲದಿರಬಹುದು ಆದರೆ ನಮ್ಮ ದೇಶವನ್ನು ಆಗಸದಲ್ಲಿ ರಕ್ಷಿಸುವ ಯುದ್ಧ ವಿಮಾನಕ್ಕೆ ಪೂಜೆ ಸಲ್ಲಿಸುವುದು ನಮ್ಮ ಜವಬ್ದಾರಿ
11
36
384
@RaghupathiBhat
K Raghupathi Bhat (Modi Ka Parivar)
5 years
ದಿನೇಶ್ ಗುಂಡೂರಾವ್ ರವರೇ, ಇಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ನೀವು ಪ್ರಶ್ನಿಸುತ್ತಿದ್ದೀರಿ, ಆದರೆ ಯಡಿಯೂರಪ್ಪನವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ಸಂದರ್ಭದಲ್ಲಿ 24 ಗಂಟೆಯ ಒಳಗೆ ಬಹುಮತ ಸಾಭೀತಿಗೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಹೇಗೆ ಸ್ವೀಕರಿಸಿದ್ದೀರಿ? ನ್ಯಾಯಾಲಯ ಏನು ನಿಮ್ಮ ಪಕ್ಷದ ಆಸ್ತಿಯೇ?
9
53
381
@RaghupathiBhat
K Raghupathi Bhat (Modi Ka Parivar)
5 years
ಅಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂಜೀ "2020ಕ್ಕೆ ಭಾರತ ವಿಶ್ವಗುರು ಆಗುತ್ತದೆ" ಎಂಬ ಭವಿಷ್ಯ ನುಡಿದಿದ್ದರು ಇಂದು ಅಮೇರಿಕಾ-ಇರಾನ್ ಶಾಂತಿ ಸ್ಥಾಪನೆಗೆ ಭಾರತವೇ ಮಧ್ಯಸ್ಥಿಕೆ ವಹಿಸಬೇಕೆಂದು 26 ರಾಷ್ಟ್ರಗಳು ಕೋರಿಕೊಂಡಿವೆ.! ಅಬ್ದುಲ್ ಕಲಾಂ ಭವಿಷ್ಯ ನಿಜವಾಯಿತು ಭಾರತ ವಿಶ್ವಗುರುವಾಯಿತು #IranVSAmerica
5
51
380
@RaghupathiBhat
K Raghupathi Bhat (Modi Ka Parivar)
5 years
ಇತಿಹಾಸದ ಪುಟದಲ್ಲಿ ಬರೆದಿಡಬೇಕಾದ ದಿನ, 100 ಸ್ಥಾನಗಳನ್ನು ಇಟ್ಟುಕೊಂಡ ಬಹುಮತವಿಲ್ಲದ ಪಕ್ಷಗಳು ಆಡಳಿತ ನಡೆಸುತ್ತಿವೆ, 105+2 ಸ್ಥಾನಗಳನ್ನು ಇಟ್ಟುಕೊಂಡು ಬಹುಮತ ಇರುವ ಬಿಜೆಪಿ ವಿಪಕ್ಷದಲ್ಲಿದೆ. @hd_kumaraswamy ಹೇಳಿದ್ದಾರೆ "ನಮಗೆ ಮಾನ ಮರ್ಯಾದೆ ಇದೆ" ಎಂದು.! ಇದು ನಿಜನಾ.?
20
68
382
@RaghupathiBhat
K Raghupathi Bhat (Modi Ka Parivar)
5 years
ಕಾಂಗ್ರೆಸ್ಸಿನ ಸಚಿವ ಕೃಷ್ಣ ಬೈರೇಗೌಡರು ಇಂದು ಸದನದಲ್ಲಿ ಅರ್ಧ ದಿನ ಮಾತನಾಡಿದರು, ಈ ಹಿಂದಿನ ಸದನದಲ್ಲೆಲ್ಲಾ ರಾಜ್ಯದ ಅಭಿವೃದ್ಧಿಯ ಬಗ್ಗೆ ಇಷ್ಟೊಂದು ಮಾತನಾಡಿರುತ್ತಿದ್ದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತಿದ್ದರೋ ಏನೋ, ಟೈಮ್ ವೇಸ್ಟ್ ಮಾಡೋದು ಬಿಟ್ಟರೆ ಇವರಿಗೇನೂ ಗೊತ್ತಿಲ್ಲ
9
47
375
@RaghupathiBhat
K Raghupathi Bhat (Modi Ka Parivar)
5 years
ನನ್ನ ಪರಮಪೂಜ್ಯ ಗುರುಗಳಾದ ಪೇಜಾವರ ಮಠದ ಹಿರಿಯ ಶ್ರೀಗಳು ಇನ್ನಿಲ್ಲ ಎಂಬ ಸುದ್ದಿಯನ್ನು ಹೇಳಲು ವಿಷಾಧಿಸುತ್ತೇನೆ.ರಾಮ ಮಂದಿರದ ಕನಸು ಕಂಡು ಅವಿರತ ಹೋರಾಟ ನಡೆಸಿದ ರಾಷ್ಟ್ರ ಸಂತ ನಮ್ಮನ್ನಗಲಿದ್ದಾರೆ. ಧರ್ಮ ಹಾಗೂ ರಾಷ್ಟ್ರದ ಸೇವೆಗಾಗಿ ಮತ್ತೆ ಈ ಮಣ್ಣಿನಲ್ಲಿ ಜನಿಸಿ ಬರಲಿ ಎಂದು ಪ್ರಾರ್ಥಿಸೋಣ
Tweet media one
8
37
376
@RaghupathiBhat
K Raghupathi Bhat (Modi Ka Parivar)
5 years
Don't the nationalists have the right to speak the truth? Today morning, @mvmeet has been arrested! I extend my full support to him and demand his release at the earliest! #IStandWithMaheshHegde
16
177
353
@RaghupathiBhat
K Raghupathi Bhat (Modi Ka Parivar)
5 years
ಮೋದಿ,ಶಾ,ಯಡಿಯೂರಪ್ಪ ಲಜ್ಜೆಗೆಟ್ಟವರು ಎಂದು ನಾಲಿಗೆ ಹರಿಬಿಟ್ಟ ನಾಲಾಯಕ್ ರಾಜಕಾರಣಿ @siddaramaiah ನವರೇ ಜೆಡಿಎಸ್ ಪಕ್ಷದಿಂದ ನೂಕಲ್ಪಟ್ಟು, ನಂತರ ಓಡಿಬಂದು ಕಾಂಗ್ರೆಸ್ಸಿನಲ್ಲಿ ಆಶ್ರಯ ಪಡೆದು, ಮತ್ತೆ ಅಧಿಕಾರಕ್ಕಾಗಿ ನಿಮ್ಮನ್ನು ಹೊರಹಾಕಿದ ಪಕ್ಷದವರ ಜೊತೆಗೇ ಕೈಜೋಡಿಸಿ ಕಾಂಗ್ರೆಸ್ಸನ್ನು ನಾಶಮಾಡಿದ್ದೀರಲ್ಲಾ, ನೀವು ಲಜ್ಜೆಗೆಟ್ಟವರು
9
49
359
@RaghupathiBhat
K Raghupathi Bhat (Modi Ka Parivar)
5 years
ಎತ್ತಿನ ಹೊಳೆ ಯೋಜನೆಯ ಹಣ ಚುನಾವಣೆಯಲ್ಲಿ ಖರ್ಚು.! ಭದ್ರಾ ಮೇಲ್ದಂಡೆಯ ಹಣ ನೀರಿನಲ್ಲಿ ಹೋಮ.! ಕಾಂಗ್ರೆಸ್ ಸರ್ಕಾರದ ಯೋಜನೆಗಳು ಎಲ್ಲವೂ ಗೋಲ್ ಮಾಲ್.! 6 ವರ್ಷ ಮಾಡಿದ ಭ್ರಷ್ಟಾಚಾರಕ್ಕೆ ಐಟಿ ದಾಳಿ ಮಾಡದೆ ಸನ್ಮಾನ ಮಾಡಬೇಕಾ? ತಿಂದಷ್ಟು ತಿಂದು ಮೋದಿಯತ್ತ ಬೆರಳು ತೋರಿಸುವ ಮೊಂಡುತನವನ್ನು ಮೊದಲು ಬಿಡಿ
11
53
368
@RaghupathiBhat
K Raghupathi Bhat (Modi Ka Parivar)
5 years
ತುಳುನಾಡ್ ಎಂಕ್ಲೆಗ್ ಮಾತೆರೆಗ್ಲಾ ನುಪ್ಪು ಕೊರ್ತಿನ ನಾಡ್, ನಮ್ಮ ಭಾಸೆ ನಮಕ್ ಮಾತೆರೆಗ್ಲಾ ಪೆರ್ಮೆ. ಈ ಅಮೃತ ಭಾಸೆನ್ 8 ಪರಿಚ್ಛೇದಗ್ ಸೇರ್ಪಾವೊಡು ಪನ್ಪಿನ ಹೋರಾಟಗ್ ಎನ್ನ ಬೆರಿಸಾಯ ಏಪಲಾ ಉಂಡು,ಬೊಕ್ಕ ಎನ್ನ ಆಸೆಲ ಅವ್ವೆ.ಎನ್ನ ವ್ಯಾಪ್ತಿನ್ ಮೀರ್ದ್ ಸಾಕಾರ ಕೊರ್ಪೆ. #ಜೈತುಳುನಾಡ್ #TuluOfficialinKA_KL @narendramodi @BSYBJP
28
116
357
@RaghupathiBhat
K Raghupathi Bhat (Modi Ka Parivar)
1 year
ಮಣಿಪಾಲ ವಾರ್ಡಿನ ಇಂಡಸ್ಟ್ರಿಯಲ್ ಏರಿಯಾದಲ್ಲಿ ಮತಪ್ರಚಾರ
3
24
361
@RaghupathiBhat
K Raghupathi Bhat (Modi Ka Parivar)
8 months
ಅಯೋಧ್ಯೆಯ ಶ್ರೀರಾಮನ ತೊಟ್ಟಿಲು ಸೇವೆಗೆ ಕಾಷ್ಠ ಶಿಲ್ಪದಲ್ಲಿ ನಿರ್ಮಿಸಲಾದ ತೊಟ್ಟಿಲು ಅರ್ಪಿಸಲಿದ್ದೇನೆ. ರಾಜಸ್ಥಾನದ ಉದಯಪುರದಲ್ಲಿ ಬೀಟೆ ಮರದಿಂದ ನಿರ್ಮಿಸಲಾದ ಅತ್ಯಂತ ��ುಂದರ ಕಾಷ್ಠ ರಚನೆಗಳುಳ್ಳ ತೊಟ್ಟಿಲನ್ನು 07-02-2024 ರಂದು ಸಂಜೆ ನಡೆಯುವ ಉತ್ಸವದಲ್ಲಿ ಅರ್ಪಣೆಯಾಗಲಿದೆ.
Tweet media one
9
27
373
@RaghupathiBhat
K Raghupathi Bhat (Modi Ka Parivar)
5 years
Good news Karnataka ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ರೈತರಿಗೆ ಬಂಪರ್ ಗಿಫ್ಟ್ ಘೋಷಿಸಿದ @BSYBJP ಕೇಂದ್ರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 6 ಸಾವಿರದ ಜೊತೆಗೆ ರಾಜ್ಯದ 4 ಸಾವಿರ(ಒಟ್ಟು ಹತ್ತು ಸಾವಿರ) ನೇಕಾರರ ನೂರು ಕೋಟಿ ಸಾಲಮನ್ನಾ, ಮೀನುಗಾರರ ಅಭಿವೃದ್ಧಿ ಬಗ್ಗೆ ವಿಶೇಷ ಯೋಜನೆ
4
51
358
@RaghupathiBhat
K Raghupathi Bhat (Modi Ka Parivar)
5 years
ಕಾಂಗ್ರೆಸ್ಸಿನ ಮುತ್ಸದ್ದಿ ನಾಯಕ ಪ್ರಣಬ್ ಮುಖರ್ಜಿಯವರು ಭಾರತ ರತ್ನ ಎಂಬ ಶ್ರೇಷ್ಠ ಪುರಸ್ಕಾರವನ್ನು ಸ್ವೀಕರಿಸುವ ಕ್ಷಣದಲ್ಲಿ ಅವರ ಜೊತೆ ಯಾವೊಬ್ಬ ಕಾಂಗ್ರೆಸ್ಸಿಗನೂ ಇರಲಿಲ್ಲ ಆದರೆ, ಚಿದಂಬರಂ, ಡಿಕೆಶಿ ಬಂಧನ ಆದ ಕೂಡಲೇ ಭ್ರಷ್ಟರ ಬೆಂಬಲಕ್ಕೆ ಹೆಗಲು ಕೊಡಲು ಎಲ್ಲ�� ಕಾಂಗ್ರಸ್ಸಿಗರು ಮುಂದೆ ಬಂದಿದ್ದಾರೆ ಬೇರೆ ವಿಶ್ಲೇಷಣೆ ಬೇಡ ಅಲ್ವಾ?
10
66
358
@RaghupathiBhat
K Raghupathi Bhat (Modi Ka Parivar)
5 years
ಟಿಪ್ಪು ವಿಷಯವನ್ನು ಪಠ್ಯ ಪುಸ್ತಕದಲ್ಲಿ ಸೇರಿಸಿಕೊಳ್ಳಬೇಕೆಂದು ನಾನು ಆಗ್ರಹಿಸುತ್ತೇನೆ ಕನ್ನಡ ಭಾಷೆಯ ಮೇಲೆ ಪರ್ಷಿಯನ್ ಹೇರಿದ ಬಗ್ಗೆ ಲಕ್ಷಾಂತರ ಹಿಂದೂ ಹಾಗೂ ಕ್ರೈಸ್ತರ ಮಾರಣ ಹೋಮ ನಡೆಸಿದ್ದರ ಬಗ್ಗೆ ಕೊಡವರು ಇಂದಿಗೂ ಕರಾಳ ದೀಪಾವಳಿ ಆಚರಿಸಲು ಕಾರಣಕರ್ತನಾಗಿರುವ ಬಗ್ಗೆ ಇಂದಿಗೂ ಅವನ ಜಯಂತಿ ಆಚರಣೆ ನೆಪದಲ್ಲಿ ಹತ್ಯೆಯಾಗುತ್ತಿರುವ ಬಗ್ಗೆ
15
55
351
@RaghupathiBhat
K Raghupathi Bhat (Modi Ka Parivar)
2 years
ಹಡಿಲು ಭೂಮಿ ಕೃಷಿ ಗದ್ದೆಗಳಲ್ಲಿನ ಕಳೆಗಳನ್ನು ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಂಡ #NSS ವಿದ್ಯಾರ್ಥಿಗಳಿಗೆ ಮಣಿಪಾಲದ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ಇಂದು #Kantara ಚಲನಚಿತ್ರ ವೀಕ್ಷಣೆಗೆ ಉಚಿತ ವ್ಯವಸ್ಥೆ ಮಾಡಲಾಗಿದ್ದು, ವಿದ್ಯಾರ್ಥಿಗಳೊಂದಿಗೆ ಚಲನಚಿತ್ರ ವೀಕ್ಷಿಸಲಾಯಿತು. @shetty_rishab @hombalefilms @kedarautaana
Tweet media one
Tweet media two
Tweet media three
Tweet media four
1
22
351
@RaghupathiBhat
K Raghupathi Bhat (Modi Ka Parivar)
4 years
ಒಂದು ಕಡೆ ಜೆಡಿಎಸ್ ಎಂ.ಎಲ್.ಸಿ.ಕುಟುಂಬ ಮಾಧ್ಯಮ ಸ್ನೇಹಿತರ ಮೇಲೆ ಹಲ್ಲೆ ಮಾಡ್ತಾರೆ, ಮತ್ತೊಂದು ಕಡೆ ಕಾಂಗ್ರೆಸ್ ಶಾಸಕನ ಚೇಲಾಗಳು ಪೊಲೀಸರ ಮೇಲೆ ದಾಳಿ ಮಾಡ್ತಾರೆ ಇವರೆಲ್ಲಾ ದೇಶದಿಂದ ಕೊರೊನಾ ಮುಕ್ತ ಮಾಡಲು ಕೆಲಸ ಮಾಡ್ತಾ ಇದ್ದಾರಾ ಅಥವಾ ತಮ್ಮ ಸ್ವಹಿತಾಸಕ್ತಿಗಾಗಿ ದೇಶವನ್ನೇ ಮುಗಿಸಲು ಪ್ರಯತ್ನಿಸುತ್ತಿದ್ದಾರಾ?
39
46
348
@RaghupathiBhat
K Raghupathi Bhat (Modi Ka Parivar)
5 years
ಹೈಕೋರ್ಟ್ ಬಿಸಿ ಮುಟ್ಟಿಸಿದ ಬೆನ್ನಲ್ಲೇ ಸುದ್ಧಿಗೋಷ್ಟಿ ನಡೆಸಿ ನನ್ನದೇನೂ ತಪ್ಪಿಲ್ಲ ಎನ್ನುತ್ತಿರುವ ಡಿಕೆಶಿಯವರೇ,ನೀವು ಮಾಹಿತಿ ನೀಡಬೇಕಾಗಿರುವುದು ಮಾಧ್ಯಮಗಳಿಗೆ ಅಲ್ಲ,ನಿಮ್ಮ ಭ್ರಷ್ಟತೆಯ ವಿಚಾರವಾಗಿ ತನಿಖೆ ನಡೆಸುತ್ತಿರುವ ಇಡಿ ಹಾಗೂ ಐಟಿ ಸಂಸ್ಥೆಗಳಿಗೆ. ಸುದ್ಧಿಗೋಷ್ಠಿ ನಡೆಸಿ ಜನರನ್ನು ಎತ್ತಿಕಟ್ಟುವ ಪ್ರಯತ್ನವನ್ನು ಕೈಬಿಡಿ...
12
60
346
@RaghupathiBhat
K Raghupathi Bhat (Modi Ka Parivar)
5 years
Congratulations to star campaigners of BJP - Rahul Gandhi - Divya Spandana - Prakash Raj - Arvind Kejriwal - Mamata Banerjee - Chandrababu Naidu It would be wrong if I don't congratulate these legends #ModiReturns
17
53
332
@RaghupathiBhat
K Raghupathi Bhat (Modi Ka Parivar)
2 years
ಹಿಜಾಬ್‌ ವಿವಾದ ಒಂದು ಷಡ್ಯಂತ್ರ ಎಂದು ಆರಂಭದಿಂದಲೂ ಹೇಳಿಕೊಂಡು ಬಂದಿದ್ದೆವು. ಅದೀಗ ಮತ್ತೊಮ್ಮೆ ಸಾಬೀತಾಗಿದೆ. ಪರೀಕ್ಷಾ ಪ್ರವೇಶ ಪತ್ರವನ್ನು ನಿನ್ನೆಯೇ ತೆಗೆದುಕೊಳ್ಳಲು ಕಾಲೇಜು ಆಡಳಿತ ಮಂಡಳಿ ಸೂಚನೆ ನೀಡಿತ್ತು. ಆದರೂ ಇಬ್ಬರು ವಿದ್ಯಾರ್ಥಿನಿಯರು ಇಂದು ತಡವಾಗಿ ಪ್ರವೇಶ ಪತ್ರ ಸ್ವೀಕರಿಸಿ ಪರೀಕ್ಷಾ ಕೇಂದ್ರದಲ್ಲೂ ಗೊಂದಲ ಮೂಡಿಸಿದ್ದಾರೆ.
18
50
324
@RaghupathiBhat
K Raghupathi Bhat (Modi Ka Parivar)
3 years
"ಸತ್ಯ‌ಮೇವ ಜಯತೇ" ಉಚ್ಛ ನ್ಯಾಯಾಲಯದ‌ ತೀರ್ಪಿನ ಮೂಲಕ ಭಾರತದ ಸಂಸ್ಕೃತಿಗೆ ಜಯವಾಗಿದೆ, ಈ ಮಣ್ಣಿನ ವಿರೋಧಿಗಳು ಸೋಲು ಕಂಡಿದ್ದಾರೆ. #YesToUniform_NoToHijab
5
27
330
@RaghupathiBhat
K Raghupathi Bhat (Modi Ka Parivar)
5 years
ಐಎಂಎ ಬಹುಕೋಟಿ ಹಗರಣದ ಆರೋಪಿ ಮಾನ್ಸೂರ್ ನನ್ನು ಪೊಲೀಸರು ಬಂಧಿಸುತ್ತಿದ್ದಂತೆಯೇ ದೋಸ್ತಿಗಳಿಗೆ ನಡುಕ ಶುರುವಾಗಿದೆ, ಹಗರಣದಲ್ಲಿ ನೇರ ಪಾಲುದಾರಿಕೆಯನ್ನು ಹೊಂದಿರುವ ಸಚಿವ ಜಮೀರ್ ಅಹ್ಮದ್, 20 ಕೋಟಿ ಸ್ವೀಕರಿಸಿರುವ ಸಿಎಂ ಕುಮಾರಸ್ವಾಮಿ, ಹಾಗೂ ಇನ್ನಿತರ ಭ್ರಷ್ಟರು ಜೈಲು ಪಾಲಾಗುವುದು ಖಚಿತ.!
19
41
326
@RaghupathiBhat
K Raghupathi Bhat (Modi Ka Parivar)
5 years
ಕೇಸರಿ ಬಣ್ಣದ ಜೆರ್ಸಿ ಧರಿಸಿದ್ದರಿಂದ ಭಾರತ ಕ್ರಿಕೆಟ್ ತಂಡಕ್ಕೆ ಸೋಲಾಯಿತು-ಮೆಹಬೂಬ ಮುಫ್ತಿ ಹಾಗಾದರೆ ಪಾಕಿಸ್ತಾನ ಯಾವಗಲೂ ಸೋಲುತ್ತಲೇ ಇರುತ್ತೆ, ಹಸಿರು ಬಣ್ಣದ ಜೆರ್ಸಿಯೇ ಕಾರಣ ಅಂತೀರಾ? ಕೋಮುವಾದಿತನದ ಕನ್ನಡಕ ತೆಗೆದು ದೇಶಭಕ್ತಿಯ ಕನ್ನಡಕ ಧರಿಸಿ, ಎಲ್ಲವೂ ಒಳ್ಳೆಯದೇ ಕಾಣುತ್ತೆ
9
44
305
@RaghupathiBhat
K Raghupathi Bhat (Modi Ka Parivar)
4 years
ಕೇವಲ ಪೆನ್ಸಿಲ್ ಲೆಡ್ ನಲ್ಲಿ ಆಕೃತಿ ನಿರ್ಮಿಸಿ ಪಾಕಿಸ್ತಾನದ ದಾಖಲೆ ಮುರಿದು ಗಿನ್ನಿಸ್ ದಾಖಲೆ ನಿರ್ಮಿಸಿದ ನಮ್ಮ ಜಿಲ್ಲೆಯ ಯುವಕ ಸುರೇಂದ್ರ ಆಚಾರ್ಯರ ಬಗ್ಗೆ ಹೆಮ್ಮೆಯಿದೆ.ಈ ಯುವಕನನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾನ್ಯ ಸಚಿವರಾದ @CTRavi_BJP @drashwathcn @KotasBJP @BSBommai ಯವರಲ್ಲಿ ವಿನಂತಿಸುತ್ತಿದ್ದೇನೆ. 1/2
Tweet media one
Tweet media two
Tweet media three
7
28
320
@RaghupathiBhat
K Raghupathi Bhat (Modi Ka Parivar)
5 years
ಲಕ್ಷಾಂತರ ಹಿಂದೂ & ಕ್ರೈಸ್ತ ಜನಾಂಗದ ಮಾರಣಹೋಮಕ್ಕೆ ಕಾರಣವಾಗಿದ್ದ ಟಿಪ್ಪು ಜಯಂತಿಯನ್ನು ನಮ್ಮ ಸರ್ಕಾರ ರದ್ದುಗೊಳಿಸಿದೆ, ಒಂದು ಸಮುದಾಯವನ್ನು ಓಲೈಸಲು ಮಾಜಿ ಸಿಎಂ ಸಿದ್ದರಾಮಯ್ಯನವರು ಜಾರಿಗೆ ತಂದಿದ್ದ ನಂತರ ದೋಸ್ತಿಗಳು ಮುಂದುವರೆಸಿಕೊಂಡು ಬಂದ ಮತಾಂಧ ಟಿಪ್ಪು ಜಯಂತಿಯನ್ನು ಮುಖ್ಯಮಂತ್ರಿಗಳಾದ ಸನ್ಮಾನ್ಯ @BSYBJP ನವರುರದ್ದುಗೊಳಿಸಿದ್ದಾರೆ
5
32
327
@RaghupathiBhat
K Raghupathi Bhat (Modi Ka Parivar)
5 years
ಭರ್ಜರಿ ಮತಗಳ ಅಂತರದಿಂದ ಗೆಲುವು ಕಂಡ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರಿಗೆ ಅಭಿನಂದನೆಗಳು Congratulations to Udupi-Chikmagalur BJP candidate @ShobhaBJP for winning her constituency with a huge margin
Tweet media one
4
38
315
@RaghupathiBhat
K Raghupathi Bhat (Modi Ka Parivar)
5 years
ಅಂದು ದತ್ತಮಾಲಾಧಾರಿಗಳನ್ನು ಭಿಕ್ಷುಕರು ಎಂದು ಸಿಎಂ ಕುಮಾರಸ್ವಾಮಿ ಹಿಯಾಳಿಸಿ ನಿಂದಿಸಿದ್ದರು, ಇಂದು ಒಂದೊಂದು ಸ್ಥಾನಕ್ಕೂ ಕಾಂಗ್ರೆಸ್ ಬಳಿ ಭಿಕ್ಷೆ ಬೇಡುವಂತಾಗಿದೆ, @hd_kumaraswamy ಯವರೇ ಸಿಎಂ ಕುರ್ಚಿಯನ್ನು ಇಂದೇ ಚೆನ್ನಾಗಿ ಆಸ್ವಾದಿಸಿ, ಮತ್ತೆ ನೀವು ಎಂದಿಗೂ ಸಿಎಂ ಆಗುವುದಿಲ್ಲ, ಇದು ದತ್ತಮಾಲಾಧಾರಿಗಳ ಶಾಪವೂ ಆಗಿರಬಹುದು
10
39
314
@RaghupathiBhat
K Raghupathi Bhat (Modi Ka Parivar)
6 years
ಬಿಜೆಪಿಗೆ ವೋಟ್ ನೀಡುವ ಕರಾವಳಿಗರಿಗೆ ಬುದ್ದಿ ಕಡಿಮೆ ಎನ್ನುವ ಮುಖ್ಯಮಂತ್ರಿ @hd_kumaraswamy ಯವರೇ, ನಿಮ್ಮ ಪಕ್ಷ ಖಾತೆ ತೆರೆಯಲು ಪರದಾಡುವಂತೆ ಮಾಡಿರುವುದು ಇದೇ ಕರಾವಳಿಯ ಜನರು ಎಂಬುದು ನೆನಪಿರಲಿ, ನಮ್ಮ ಜನ ಬುದ್ಧಿವಂತರಾಗಿ ಇರೋದಕ್ಕೆ ನಿಮ್ಮ ಪಕ್ಷ ಇನ್ನೂ ಇಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇದು ಕರಾವಳಿಗರ ತಾಕತ್ತು!
14
65
300
@RaghupathiBhat
K Raghupathi Bhat (Modi Ka Parivar)
5 years
ಒಬ್ಬರು ಜ್ವರ ಎನ್ನುತ್ತಾರೆ, ಮತ್ತೊಬ್ಬರು ಕಣ್ಣು ನೋವು ಎನ್ನುತ್ತಾರೆ, ಅದರೆ ನಮ್ಮ ಮುಖ್ಯಮಂತ್ರಿಗಳು, ಬಿಜೆಪಿ ಶಾಸಕರು, ಸಂಸದರು, ಕೇಂದ್ರದ ಪ್ರಮುಖ ಸಚಿವರು ಹೀಗೆ ಎಲ್ಲಾ ಮುಖಂಡರೂ ನೆರೆ ಪರಿಹಾರದಲ್ಲಿ ತೊಡಗಿಕೊಂಡಿದ್ದಾರೆ. ಜನತೆಗೆ ಅಭಯ ನೀಡಿದ್ದಾರೆ. ಯಾರು ಕರುನಾಡಿನ ಆಪತ್ಬಾಂದವರು?
4
40
303
@RaghupathiBhat
K Raghupathi Bhat (Modi Ka Parivar)
3 years
The controversy has been a result of the CFI organization instilling a sense of fanaticism in the concerned students who started the issue.
4
67
297
@RaghupathiBhat
K Raghupathi Bhat (Modi Ka Parivar)
2 years
ಹಡಿಲು ಭೂಮಿ ಕೃಷಿ ಮಾಡಿದ ಗದ್ದೆಗಳಲ್ಲಿನ ಕಳೆ ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು & ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು & ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು & ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇಲ್ಲಿನ‌... 1/4 @shetty_rishab @hombalefilms
3
14
303
@RaghupathiBhat
K Raghupathi Bhat (Modi Ka Parivar)
4 years
ಎರಡನೇ ಬಾರಿಯ @narendramodi ji ಸರ್ಕಾರವು ಯಶಸ್ವಿಯಾಗಿ ಒಂದು ವರ್ಷವನ್ನು ಪೂರ್ಣಗೊಳಿಸಿದ ಸಲುವಾಗಿ ಪಕ್ಷದ ಸೂಚನೆಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬ್ರಹ್ಮಾವರ ಭಾಗದ ಚಾಂತಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆಗಳಿಗೆ ತೆರಳಿ ಸಾಧನೆಯ ಕರಪತ್ರವನ್ನು ಹಂಚಲಾಯಿತು.
Tweet media one
17
13
303
@RaghupathiBhat
K Raghupathi Bhat (Modi Ka Parivar)
5 years
ನಾವು ಅದಾಗಲೇ ಆಡಳಿತ ಪಕ್ಷದಲ್ಲಿ ಕುಳಿತಾಗಿದೆ, ಇವತ್ತು ಆಡಳಿತ ಪಕ್ಷದ ಹಾಗೆ ತಾಳ್ಮೆಯಿಂದ ಸದನವನ್ನು ಆಲಿಸಿದ್ದು ನಾವು, ವಿರೋಧ ಪಕ್ಷದ ರೀತಿ ಬರೋಬ್ಬರಿ ಹತ್ತು ಬಾರಿ ಮುಂದೆ ಬಂದು ಗಲಾಟೆ ಮಾಡಿದ್ದು #co_ja ಪಕ್ಷದವರು, ಲಜ್ಜೆಗೆಟ್ಟ ಸರ್ಕಾರಕ್ಕೆ ಜನ ನೋಡ್ತಾರೆಂಬ ಭಯವೂ ಇಲ್ಲ ಇವರ ಕುರ್ಚಿಯ ಮೋಹ ಎಷ್ಟು ದಿನವೋ?
9
28
291
@RaghupathiBhat
K Raghupathi Bhat (Modi Ka Parivar)
5 years
ಸದನದಲ್ಲಿ ಬಹುಮತವನ್ನು ಪಡೆದಿದ್ದೇವೆ, ಇನ್ನುಮುಂದೆ ಬಿಜೆಪಿ ಪರ್ವ, ನಮ್ಮ ಮುಂದಿನ ಎಲ್ಲಾ ಕೆಲಸ ಕಾರ್ಯಗಳಿಗೆ, ಅಭಿವೃದ್ಧಿಯ ಚಟುವಟಿಕೆಗಳಿಗೆ ಸದಾ ನಿಮ್ಮ ಆಶೀರ್ವಾದ ಹಾಗೂ ಸಹಕಾರ ಇರಲಿ ಎಂದು ಕೇಳಿಕೊಳ್ಳುತ್ತಿದ್ದೇವೆ, ಅಭಿವೃದ್ಧಿಯೇ ಆಡಳಿತದ ಮೂಲಮಂತ್ರ #bjp
12
15
293
@RaghupathiBhat
K Raghupathi Bhat (Modi Ka Parivar)
6 years
ಮೋದಿ ಸಾವಿನ ಸರದಾರ-ಸೋನಿಯಾ ಗಾಂಧಿ ರೈತರು ಗೂಂಡಾಗಳು-ಸಿಎಂ ಕುಮಾರಸ್ವಾಮಿ ಮೋದಿ ನೀಚ-ಮಣಿಶಂಕರ್ ಅಯ್ಯರ್ ಇವರ್ಯಾರ ಮೇಲೆಯೂ ಕೇಸ್ ಆಗಲ್ಲ, ಆದರೆ ರಾಷ್ಟ್ರೀಯತೆ ವಿಚಾರಧಾರೆಯನ್ನು ಬಿತ್ತರಿಸುವ @mvmeet ರಂತವರ ಮೇಲೆ ಕೇಸ್ ಹಾಕುತ್ತಾರೆ? ನಂತರ ಸಹಿಷ್ಣುತೆ ಎಂದು ಬೊಬ್ಬಿರಿಯುತ್ತಾರೆ
4
82
275
@RaghupathiBhat
K Raghupathi Bhat (Modi Ka Parivar)
5 years
ಮಲ್ಪೆ ಸಮುದ್ರದಲ್ಲಿ ನಾಪತ್ತೆಯಾದ #ಮೀನುಗಾರರು ನನ್ನ ಮತದಾರರು ಅಲ್ಲ, ಅದಕ್ಕೆ ಸಂಬಧಿಸಿದವರು ಪತ್ತೆ ಕಾರ್ಯಕ್ಕೆ ಮುತುವರ್ಜಿ ವಹಿಸಲಿ- ವೆಂಕಟರಾವ್ ನಾಡೇಗೌಡ ಜೆಡಿಎಸ್‌ ಸಚಿವ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ #ಮೈತ್ರಿ ನಾಯಕರಿಗೆ ಕರಾವಳಿಯ ಜನರೇ ಬುದ್ದಿ ಕಲಿಸಬೇಕಾಗಿದೆ!
12
92
281
@RaghupathiBhat
K Raghupathi Bhat (Modi Ka Parivar)
5 years
ಶ್ರೀರಾಮಚಂದ್ರ ಮಾಂಸಾಹಾರ ಸೇವಿಸುತ್ತಿದ್ದ ಎಂದು ಚುನಾವಣೆ ಸಂದರ್ಭದಲ್ಲಿ ಹೇಳುತ್ತಿರುವ ಉಡುಪಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‍ರವರೇ, @RahulGandhi , @siddaramaiah ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿ ಪಾವಿತ್ರತೆ ಹಾಳು ಮಾಡಿದ್ದರೆಂದು ಹೇಳಿ... ಓಟಿಗಾಗಿ ಜನರ ಭಾವನೆಗೆ ಧಕ್ಕೆ ತರೋದನ್ನು ಮೊದಲು ನಿಲ್ಲಿಸಿ
7
64
286
@RaghupathiBhat
K Raghupathi Bhat (Modi Ka Parivar)
6 months
ಕೊಯಮತ್ತೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀ ಅಣ್ಣಾಮಲೈ ಅವರಿಗೆ ಶುಭಾಶಯಗಳು. #Annamalai #Coimbatore #BJP #AbkiBaar400Paar
Tweet media one
4
16
286
@RaghupathiBhat
K Raghupathi Bhat (Modi Ka Parivar)
5 years
ನಾವು 14 ಮಂದಿ ಶಾಸಕರು ರಾಜೀನಾಮೆ ನೀಡಿದ್ದೇವೆ-ಅತೃಪ್ತ ಶಾಸಕರು 14 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ-ಸ್ಪೀಕರ್ 14 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ-ರಾಜ್ಯಪಾಲರು ನಮ್ಮ ಸರ್ಕಾರ ಸುಭದ್ರವಾಗಿದೆ, ಭಯಪಡಬೇಡಿ-ಸಿಎಂ ಕುಮಾರಸ್ವಾಮಿ ಇದು ಯಾವ ಲಾಜಿಕ್?
17
30
270
@RaghupathiBhat
K Raghupathi Bhat (Modi Ka Parivar)
5 years
I met Dr.Ranjan Pai, MD, CEO of @ManipalUni n requested him to help the people of Udupi by setting up a hospital for Corona patients. I am grateful to Dr.Ranjan Pai and Dr.H.S Ballal, Pro chancellor ,MAHE for converting TMA Pai hospital into 100 bedded Corona care hospital.
Tweet media one
15
61
283
@RaghupathiBhat
K Raghupathi Bhat (Modi Ka Parivar)
5 years
ಈ ಹಿಂದಿನ ಅನೇಕ ಪ್ರಧಾನಮಂತ್ರಿಗಳು ತಮ್ಮ ರಕ್ಷಣೆಗಾಗಿ ಬುಲೆಟ್ ಪ್ರೂಫ್ ಗಾಜನ್ನು ಬಳಸಿಕೊಳ್ಳುತ್ತಿದ್ದರು, ಆದರೆ ನಮ್ಮ ವಿಶ್ವನಾಯಕ @narendramodi ಯವರು ನಮ್ಮ ರಾಷ್ಟ್ರದ ಸೈನಿಕರ ಸಾಮರ್ಥ್ಯವನ್ನು ನಂಬಿಕೊಂಡಿದ್ದಾರೆ, ಅವರಿಗೆ ಗೊತ್ತು ನಮ್ಮ ಸೈನ್ಯದ ತಾಕತ್ತು
7
23
275
@RaghupathiBhat
K Raghupathi Bhat (Modi Ka Parivar)
5 years
ಒಬ್ಬ @hd_kumaraswamy ಯವರ ಸಿಎಂ ಕುರ್ಚಿ ಉಳಿಸಲಿಕ್ಕೆ ಎಲ್ಲಾ ಸಚಿವರೂ ರಾಜೀನಾಮೆ ನೀಡಿದ್ದಾರೆ, 133 ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷ ಮತ್ತೊಂದು ಪಕ್ಷದ ನಾಯಕನ ಕುರ್ಚಿಗಾಗಿ ತ್ಯಾಗ ಮಾಡುತ್ತಿದೆ.! ಇಂತಹಾ ದುರ್ಗತಿ ಕಾಂಗ್ರೆಸ್ಸಿಗೆ ಬರುತ್ತೆ ಎಂದು ಇಂದಿರಾ ಗಾಂಧಿಯೂ ಊಹಿಸಿರಲಿಕ್ಕಿಲ್ಲ ಅಲ್ವಾ.? #ಸರ್ಕಾರಬೀಳುತ್ತೆ
4
28
270
@RaghupathiBhat
K Raghupathi Bhat (Modi Ka Parivar)
6 years
Sleep peacefully at your homes, IndianArmy is guarding the frontiers! #KargilVijayDiwas
Tweet media one
2
73
249
@RaghupathiBhat
K Raghupathi Bhat (Modi Ka Parivar)
4 years
ಆಗಸ್ಟ್‌‌ 5ರಂದು ಹಿಂದೂಗಳ ಮಾಹಾ ಸಂಕಲ್ಪ ಶ್ರೀರಾಮಮಂದಿರ ನಿರ್ಮಾಣಕ್ಕೆ ಶುಭ ಮುಹೂರ್ತ.ನಮ್ಮ ಉಡುಪಿ ಪೇಜಾವರ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನೆರವೇರಲಿದೆ ಎಂದು ಕೇಂದ್ರ ರಚಿಸಿದ ಟ್ರಸ್ಟ್ ಪ್ರಕಟನೆಯಲ್ಲಿ ತಿಳಿಸಿದೆ. ಪ್ರಧಾನಿ @narendramodi ಯವರೂ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ನೀಡಲಾಗಿದೆ. ಶುಭಸ್ಯ ಶೀಘ್ರಂ-ಜೈ ಶ್ರೀ ರಾಮ್
3
23
270
@RaghupathiBhat
K Raghupathi Bhat (Modi Ka Parivar)
3 years
Brainwashing of the disciplined students who abided by the college rules has taken place, after which the students demanded to wear Hijabs inside the classroom. Previously they wore it only up to the door of the classroom.
5
69
263
@RaghupathiBhat
K Raghupathi Bhat (Modi Ka Parivar)
3 years
If other Muslim girl students haven't mentioned any issue, why are these 6 students creating one? This is a premeditated move that is made obvious with tweets made by the students.
15
75
266
@RaghupathiBhat
K Raghupathi Bhat (Modi Ka Parivar)
5 years
ಸಂಪೂರ್ಣ ಬಜೆಟ್ ಮಂಡನೆಗೂ ಮುನ್ನವೇ ಬಜೆಟ್ ಸರಿಯಾಗಿಲ್ಲ ಎಂದು ಹೇಳಿಕೆ ನೀಡಿದ ಮಾಜಿ ಸಿಎಂ @hd_kumaraswamy ಯವರಿಗೆ ಸನ್ಮಾನ ಮಾಡಬೇಕು.ಯಾವ ಮುಖ ಇಟ್ಟುಕೊಂಡು ಈ ಹೇಳಿಕೆ ನೀಡುತ್ತಾರೆ? ತಾನು ಮಾಡಿಟ್ಟ ಸಾಲದ ಹೊರೆಯ ನಡುವೆಯೂ @BSYBJP ಉತ್ತಮ ಬಜೆಟ್ ಮಂಡಿಸಿದ್ದಾರೆ. ಒಳ್ಳೆಯದನ್ನು ರಾಜಕೀಯ ಬಿಟ್ಟು ಅಭಿನಂದಿಸುವುದು ಒಳ್ಳೆಯ ಗುಣ.
12
29
266
@RaghupathiBhat
K Raghupathi Bhat (Modi Ka Parivar)
3 years
Prior to this, our students had no issues and removed the hijab before entering the classes. The involvement of the CFI organisation has a hand to play in this sudden development.
4
61
262
@RaghupathiBhat
K Raghupathi Bhat (Modi Ka Parivar)
5 months
ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು.
Tweet media one
0
11
267